ಯಡಿಯೂರಪ್ಪ ಕೆಜೆಪಿಗೆ 60 ಸ್ಥಾನ ದಕ್ಕಿದರೆ ಅದೇ ಹಬ್ಬ

ಮುಂದಿನ ವಿಧಾಸನಭೆ ಚುನಾವಣೆಗೆ ಸ್ವತಃ ನಾನು ನಿಲ್ಲುವುದಿಲ್ಲ. ಬದಲಿಗೆ, ಕೆಜೆಪಿ ಔಪಚಾರಿಕವಾಗಿ ಚಾಲ್ತಿಗೆ (ಡಿ. 9 ?) ಬರುತ್ತಿದ್ದಂತೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪನವರಿಗೆ ವಹಿಸಿ, ಪಕ್ಷ ಗಟ್ಟಿಯಾಗಿ ತಳವೂರಲು ಬೇರುಮಟ್ಟದಿಂದ ಶ್ರಮಿಸುವೆ.
ಪ್ರಸನ್ನ ಕುಮಾರ್ ಅವರು 2011ರಲ್ಲೇ ಚುನಾವಣೆ ಆಯೋಗದಲ್ಲಿ ಪಕ್ಷವನ್ನು ನೋಂದಾಯಿಸಿಕೊಂಡಿದ್ದಾರೆ. ಅವರು ದಿ. ಹೊಟ್ಟೆಪಕ್ಷ ರಂಗಸ್ವಾಮಿ ಅವರ ಸೋದರ ಸಂಬಂಧಿ. KJPಯಲ್ಲಿರುವ 'ಜನತಾ' ಪದ ಯಡಿಯೂರಪ್ಪನವರಿಗೆ ಆಪ್ಯಾಯಮಾನವೆನಿಸಿ, KJPಯನ್ನು ಆಯ್ಕೆ ಮಾಡಿಕೊಂಡರು.
ಸಿದ್ಧಾಂತ ತಳಹದಿಯ BJP ವಿಫಲವಾಗಿರುವಾಗ ವ್ಯಕ್ತಿ ಕೇಂದ್ರಿತ KJPಗೆ ಜನ ಮತ ಹಾಕುವುದು ಖಚಿತ. BJPಯಲ್ಲಿಂದು ಸಿದ್ಧಾಂತಗಳು ಉಳಿದಿಲ್ಲ. ಗುಜರಾತನ್ನೇ ತೆಗೆದುಕೊಳ್ಳಿ. ಮೋದಿ ಇಲ್ಲದ ಸಿದ್ಧಾಂತ ಶೂನ್ಯಕ್ಕೆ ಸಮಾನ. ಆದ್ದರಿಂದ ಪ್ರಾದೇಶಿಕ ಮಟ್ಟದಲ್ಲಿ ವ್ಯಕ್ತಿ ಆಧರಿತ ಪಕ್ಷಕ್ಕೆ ಮನ್ನಣೆ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿದೆ.
ರಾಜ್ಯ ಬಿಜೆಪಿ ಸರಕಾರದ ಚುಕ್ಕಾಣಿ ಹಿಡಿದಿರುವ ಆರ್ ಎಸ್ಎಸ್ ನ ಸಂತೋಷ್, ಕೆಎಸ್ ಈಶ್ವರಪ್ಪ ಮತ್ತು ಅನಂತ ಕುಮಾರ್ ಅವರನ್ನು BJPಯಿಂದ ಉಚ್ಛಾಟಿಸಿದ್ದರೆ ಬಹುಶಃ ಯಡಿಯೂರಪ್ಪನವರು BJPಯಲ್ಲೆ ಉಳಿಯುತ್ತಿದ್ದರೇನೋ!
ಫೆಬ್ರವರಿಗೆ ಮುಂಚೆ ಚುನಾವಣೆ ನಡೆಯುವ ಸಾಧ್ಯತೆಗಳು ಇಲ್ಲ. ಆ ನಂತರ ನಡೆಯುವ ಚುನಾವಣೆಯಲ್ಲಿ KJP 60 ಸ್ಥಾನ ಗಳಿಸಿದರೆ ಅದೇ ನಮಗೆ ಹಬ್ಬ. KJPಯೇ ಕಿಂಗ್ ಮೇಕರ್.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications