ಕನ್ಯತ್ವ ಹರಾಜು, ಜಪಾನ್ ಯುವಕನಿಗೆ ಸೋತ ಇಂಡಿಯನ್

ದಾನ ಧರ್ಮ ಮಾಡಲು ಇಚ್ಛಿಸಿದ್ದ 20 ವರ್ಷದ ಬ್ರೆಜಿಲ್ ಮೂಲದ ವಿದ್ಯಾರ್ಥಿನಿ ಕಟಾರಿನ ಮಿಗ್ಲಿರಿನಿ ಕನ್ಯತ್ವ ಈಗ ಜಪಾನಿನ ನಟ್ಸು ಪಾಲಾಗಿದೆ. ಸ್ಪರ್ಧೆಯಲ್ಲಿ ಹಿಂದೆ ಬಿದ್ದ ಭಾರತೀಯ ರುದ್ರ ಚಟರ್ಜಿ ಕೈ ಕೈ ಹಿಸುಕಿಕೊಳ್ಳುತ್ತಾ ಹೊರ ನಡೆದಿದ್ದಾನೆ. ಅಮೆರಿಕದ ಜಾಕ್ ಮಿಲ್ಲರ್ ಹಾಗೂ ಜಾಕ್ ರೈಟ್ ನಂತರದ ಸ್ಥಾನ ಪಡೆದಿದ್ದಾರೆ.
ಅಂದ ಹಾಗೆ ಬ್ರೆಜಿಲ್ ವಿದ್ಯಾರ್ಥಿನಿ ಕನ್ಯತ್ವದ ಬೆಲೆ 780,000ಯುಎಸ್ ಡಾಲರ್ ಮಾತ್ರ. [ರೇಟ್ ಕೇಳಿ ಮೂರ್ಛೆ ಹೋಗಬೇಡಿ] ಈ ಹಣವನ್ನು ಏನು ಮಾಡುತ್ತೀಯ ಎಂದು ಕಟಾರಿನಳನ್ನು ಕೇಳಿದರೆ, 15 ಬಡ ಮಕ್ಕಳಿಗೆ ಆಗುವಂಥ ಮನೆ ಕಟ್ಟಿ ಕೊಡುತ್ತೇನೆ. ಕಟಾರಿನಾ ಆನ್ ಲೈನ್ ಹರಾಜು ಪ್ರಕ್ರಿಯೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಆಸ್ಟ್ರೇಲಿಯಾ ತಂಡವೊಂಡು 'ವರ್ಜಿನ್ಸ್ ವಾಂಟೆಂಡ್' ಎಂದು ಕಿರುಚಿತ್ರ ನಿರ್ಮಿಸಲು ಆಕೆ ಹಿಂದೆ ಮುಂದೆ ಸುತ್ತಾಡುತ್ತಿತ್ತು.
ಭಾರತೀಯರ ಪಾಲಿಗೆ 'ಕನ್ಯತ್ವ ಹರಾಜು' ಹುಬ್ಬೇರಿಸುವಂಥ ಸುದ್ದಿಯಾದರೂ, ವಿದೇಶದಲ್ಲಿ ಆಗಾಗ್ಗೆ ನಡೆಯುವ ಸಹಜ ಪ್ರಕ್ರಿಯೆಯಾಗಿದೆ.
ಈ ಹಿಂದೆ ನ್ಯೂಜಿಲೆಂಡ್ ಮೂಲದ ಯುವತಿಯೊಬ್ಬಳು 'ದುಡ್ಡಿಗೋಸ್ಕರ ನನ್ನ ಕನ್ಯತ್ವವನ್ನು ಹರಾಜಿಗೆ ಇಟ್ಟಿದ್ದೇನೆ. ಅಪರಿಚತರೊಂದಿಗೆ ಮಲಗುವುದಕ್ಕೆ ತಯಾರಿದ್ದೇನೆ, ಆಸಕ್ತಿಯುಳ್ಳವರು ಹರಾಜು ಕೂಗಬಹುದು' ಎಂದು ವೆಬ್ ಸೈಟ್ ನಲ್ಲಿ ಹಾಕಿದ್ದಳು. ಅಂತಿಮವಾಗಿ 32,190 ಅಮೆರಿಕನ್ ಡಾಲರುಗಳಿಗೆ ಕನ್ಯತ್ವ ಹರಾಜು ಹಾಕಿಕೊಂಡಿದ್ದಳು.
ಆಸ್ಟ್ರೇಲಿಯಾ ಮಾರ್ಗದ ವಿಮಾನದಲ್ಲಿ ಕಟಾರಿನ ಹಾಗೂ ಆಕೆಯನ್ನು ಕೊಂಡುಕೊಂಡ ಜಪಾನಿ ಯುವಕನ ನಡುವೆ ಭೇಟಿ ಕಾರ್ಯಕ್ರಮ ಆಗಲಿದೆ. ರಹಸ್ಯ ಸ್ಥಳದಲ್ಲಿ ಕಟಾರಿನಾ ತನ್ನ ಕನ್ಯತ್ವ ಕಳೆದುಕೊಳ್ಳಲಿದ್ದಾರೆ. ಮಾಧ್ಯಮಗಳಲ್ಲಿ ನಟ್ಸು ಚಿತ್ರವನ್ನು ಪ್ರಕಟಿಸಲು ಬಿಡುವುದಿಲ್ಲ ಎಂದು ಕಟಾರಿನಾ ಪರ ಆಯೋಜಕರು ಹೇಳಿದ್ದಾರೆ.
ಸುಮಾರು 2 ವರ್ಷಗಳಿಂದ ಬಡವರಿಗೆ ಮನೆ ಕಟ್ಟುವ ಬಗ್ಗೆ ಯೋಚಿಸುತ್ತಲೇ ಇದ್ದೆ. ಎಲ್ಲ ರೀತಿಯ ನಿಧಿ ಸಂಗ್ರಹ ಕಾರ್ಯ ಕೈಕೊಟ್ಟ ಮೇಲೆ ಈ ನಿರ್ಧಾರಕ್ಕೆ ಬಂದಿದ್ದೇನೆ. ಥಾಮಸ್ ವಿಲಿಯನ್ಸ್ ಪ್ರೊಡೆಕ್ಷನ್ಸ್ ಸಿನಿಮಾಕ್ಕೆ ವರ್ಜಿನ್ಸ್ ಬೇಕಿದ್ದಾರೆ ಎಂಬ ಜಾಹೀರಾತು ನೋಡಿದೆ ಥಟ್ಟನೆ ಈ ಐಡಿಯಾ ಹೊಳೆಯಿತು ಎಂದು ಕಟಾರಿನಾ ಹೇಳಿದ್ದಾಳೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications