ಸೈಕ್ಲಿಂಗ್ ಮಾಡುವಾಗ ಹಳ್ಳಕ್ಕೆ ಬಿದ್ದು ಟೆಕ್ಕಿ ಸಾವು

ಬೆಂಗಳೂರು,

ಅ.
13
:
ಸೈಕ್ಲಿಂಗ್
ಮಾಡುವಾಗ
ಆಯತಪ್ಪಿ
ಹಳ್ಳವೊಂದಕ್ಕೆ
ಬಿದ್ದು
ಒರಿಸ್ಸಾ
ಮೂಲದ
ಬೆಂಗಳೂರಿನಲ್ಲಿ
ಕೆಲಸ
ಮಾಡುತ್ತಿದ್ದ
ಸಾಫ್ಟ್‌ವೇರ್
ಇಂಜಿನಿಯರ್
ದುರಂತ
ಸಾವಿಗೀಡಾದ
ಘಟನೆ
ಶನಿವಾರ
ಬೆಳಗಿನ
ಜಾವ
ಬೆಂಗಳೂರಿನ
ಕನಕಪುರ
ರಸ್ತೆಯಲ್ಲಿರುವ
ವಡೇರಹಳ್ಳಿಯಲ್ಲಿ
ನಡೆದಿದೆ.

id="toptextpromo">

ಮೃತನನ್ನು

ಒರಿಸ್ಸಾ
ಮೂಲದ
ವಿನಾಯಕಪಾತ್ರ
ಎಂದು
ತಿಳಿದುಬಂದಿದ್ದು,
ಆತ
ವಡೇರಹಳ್ಳಿ
ನಿವಾಸಿಯಾಗಿದ್ದ
ಎಂದು
ಪೊಲೀಸರು
ತಿಳಿಸಿದ್ದಾರೆ.
ವಿನಾಯಕಪಾತ್ರ
ಮಹೀಂದ್ರ
ಕಂಪನಿಯಲ್ಲಿ
ಟೆಕ್ಕಿಯಾಗಿ
ಕೆಲಸ
ನಿರ್ವಹಿಸುತ್ತಿದ್ದ.

id='are-slot-1'
class='oiad
oi-axt
oiadv'>
id='top-searched-articles'>

ಆತ

ಹಳ್ಳಕ್ಕೆ
ಹೇಗೆ
ಬಿದ್ದ,
ಎಲ್ಲಿ
ಮೃತನಾದ
ಎಂಬ
ಬಗ್ಗೆ
ಹೆಚ್ಚಿನ
ಮಾಹಿತಿ
ತಿಳಿದುಬಂದಿಲ್ಲ.
ಪೊಲೀಸರು
ಪ್ರಕರಣ
ದಾಖಲಿಸಿಕೊಂಡಿದ್ದು
ವಿಚಾರಣೆ
ನಡೆಸುತ್ತಿದ್ದಾರೆ.
ಹೆಚ್ಚಿನ
ವಿವರಗಳನ್ನು
ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+