ಕಾಯ್ದೆ ಕೃಪೆ: ಬ್ಯಾಂಕ್ ಜವಾನ ಕೆಲ್ಸ ಸಿಗೋದು ಕಷ್ಟ
ಇವೇ
ಮುಂತಾದ
ಅನೇಕ
ಸುಧಾರಣೆಗಳು
ಬ್ಯಾಂಕ್
ಕೆಲ್ಸ
ಆಸೆ
ಇಟ್ಟುಕೊಂಡಿರುವ
ಅನೇಕ
ಅಭ್ಯರ್ಥಿಗಳಿಗೆ
ಮುಳುವಾಗಲಿದೆ.
ಅಲ್ಲದೆ,
ಹಾಲಿ
ನೌಕರರ
ಸ್ವಾತಂತ್ರ್ಯಕ್ಕೂ
ಕತ್ತರಿ
ಬೀಳಲಿದೆ.
ಸುಮಾರು
27
ಸರ್ಕಾರಿ
ಸ್ವಾಮ್ಯದ
ಬ್ಯಾಂಕ್,
12
ಹಳೆ
ಕಾಲದ
ಖಾಸಗಿ
ಬ್ಯಾಂಕ್
ಹಾಗೂ
8
ವಿದೇಶಿ
ಬ್ಯಾಂಕ್
ಗಳು,
ಸುಮಾರು
10
ಲಕ್ಷಕ್ಕೂ
ಹೆಚ್ಚಿನ
ಬ್ಯಾಂಕ್
ಅಧಿಕಾರಿಗಳು
ಸುಮಾರು
87,000
ಬ್ರಾಂಚ್
ಗಳು,
63,000
ಎಟಿಎಂಗಳು
ಕೆಲಸ
ನಿಲ್ಲಿಸಿದೆ.
ಮುಖ್ಯ ಸಮಸ್ಯೆ: ಬ್ಯಾಂಕಿಂಗ್ ಕಾಯ್ದೆ 1949 ರ ತಿದ್ದುಪಡಿ ಮಾಡಿ ಬ್ಯಾಂಕ್ ಗಳ ವಿಲೀನ, ಖಾಸಗಿ ಮತ್ತು ವಿದೇಶಿ ಬಂಡವಾಳ ಹೂಡಿಕೆ, ನಿರ್ಬಂಧವಿಲ್ಲದ ಮತದಾನದ ಹಕ್ಕು ಹಾಗೂ ಕಾರ್ಪೊರೆಟ್ ಬಿಸಿನೆಸ್ ಹೌಸ್ ಗಳಿಗೆ ಬ್ಯಾಂಕ್ ಸ್ಥಾಪನೆಗೆ ಲೈಸನ್, ಖಾಸಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿವಿಧ ರಾಷ್ಟ್ರಗಳ ಬ್ಯಾಂಕ್ ಗಳ ಸಂಪರ್ಕ, ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಎಫ್ ಡಿಐಗೆ ಅವಕಾಶ ಮುಂತಾದ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿರುವುದನ್ನು ಬ್ಯಾಂಕ್ ಕಾರ್ಮಿಕರ, ಅಧಿಕಾರಿಗಳ ಸಂಘಟನೆ ವಿರೋಧಿಸುತ್ತಿದೆ.
*
1950ರಿಂದ
ಬ್ಯಾಂಕ್
ನೌಕರರು
ಸಾಮಾನ್ಯ
ವೇತನ
ಹಾಗೂ
ಸೇವಾ
ವ್ಯವಸ್ಥೆಗೆ
ಒಳಪಟ್ಟಿದ್ದಾರೆ.
ಆದರೆ,
ಈಗ
ಹೊಸ
ಶಿಫಾರಸ್ಸಿನಂತೆ
ಬ್ಯಾಂಕ್
ಲಾಭ
ಹಾಗೂ
ಉತ್ಪನ್ನದ
ಕಾರ್ಯಕ್ಷಮತೆ
ಆಧಾರಿಸಿ
ವಿಶಿಷ್ಟ
ವೇತನ
ವ್ಯವಸ್ಥೆ
ಜಾರಿಗೊಳಿಸಲು
ಸೂಚಿಸಲಾಗಿದೆ.
*
ಖಂಡೇಲ್
ವಾಲ್
ಸಮಿತಿ
ಶಿಫಾರಸ್ಸಿನಂತೆ
ಐಟಿ
ಕಂಪನಿಗಳಲ್ಲಿ
ಜನಪ್ರಿಯಗೊಂಡಿರುವ
fixed
ಹಾಗೂ
variable
ವೇತನ
ವ್ಯವಸ್ಥೆಯನ್ನು
ಬ್ಯಾಂಕ್
ನಲ್ಲೂ
ಜಾರಿಗೊಳಿಸಲು
ಮುಂದಾಗಿದೆ.
ಉದ್ಯೊಗಿಯ
ಕಾರ್ಯಕ್ಷಮತೆ
ಆಧಾರಿಸಿ
ವೇತನ,
ಬೋನಸ್
ಏರಿಳಿಕೆಯಾಗಲಿದೆ.
ಇದರಿಂದ
ನೌಕರರ
ನಡುವೆ
ಮೇಲು
ಕೀಳಿನ
ತಾರತಮ್ಯತೆ
ಹೆಚ್ಚಾಗಲಿದೆ
ಎಂದು
UFBU
ಆತಂಕ
ವ್ಯಕ್ತಪಡಿಸಿದೆ.
*
ಬ್ಯಾಂಕ್
ನೌಕರರ,
ಅಧಿಕಾರಿಗಳ
ವರ್ಗಾವಣೆಯ
ಸಂಪೂರ್ಣ
ಜವಾಬ್ದಾರಿಯನ್ನು
ಮ್ಯಾನೇಜ್ಮೆಂಟ್
ಗೆ
ವಹಿಸಲಾಗುವುದು.
ವರ್ಗಾವಣೆಗೆ
ಸಂಬಂಧಿಸಿದಂತೆ
ಯೂನಿಯನ್
ಹಾಗೂ
ಉದ್ಯೋಗಿಗಳ
ನಡುವಿನ
ಯಾವುದೇ
ತಕರಾರುಗಳನ್ನು
ಮ್ಯಾನೇಜ್ಮೆಂಟ್
ಸಮಕ್ಷಮದಲ್ಲೇ
ಇತ್ಯರ್ಥಗೊಳಿಸಬೇಕು
*
ಕ್ಲರ್ಕ್
ಗಳನ್ನು
ಅಧಿಕಾರಿಗಳ
ಹಂತಕ್ಕೇರಿಸಿ
ಬಡ್ತಿ
ನೀಡುವುದಕ್ಕೆ
ಕೊಕ್ಕೆ
ಹಾಕಲಾಗಿದೆ.
ಶೇ
50
ರಷ್ಟು
ಆಫೀಸರ್
ಹುದ್ದೆಗಳ
ನೇಮಕಾತಿ
ನೇರವಾಗಿ
ಮಾಡಬೇಕು
ಎಂದು
ಸಮಿತಿ
ಶಿಫಾರಸು
ಮಾಡಿದೆ.
*
ಕ್ಲರ್ಕ್
ಹುದ್ದೆಗೆ
ಕನಿಷ್ಠ
ವಿದ್ಯಾರ್ಹತೆ
ಪದವಿ
ಹೊಂದಿರಬೇಕು.
ಆದರೆ,
ಇಲ್ಲಿ
ತನಕ
ಮೆಟ್ರಿಕ್ಯುಲೇಷನ್
ಹೊಂದಿದ್ದ
ನಿರುದ್ಯೋಗಿಗಳಿಗೆ
ಬ್ಯಾಂಕ್
ಕ್ಲರ್ಕ್
ಹುದ್ದೆ
ಆಸರೆಯಾಗಿತ್ತು.
ಈಗ
ಈ
ಹೊಸ
ನಿಯಮದಿಂದ
ಲಕ್ಷಾಂತರ
ನಿರುದ್ಯೋಗಿಗಳ
ಭವಿಷ್ಯ
ಕತ್ತಲಾಗಲಿದೆ.
*
ಇದೇ
ರೀತಿ
ಬ್ಯಾಂಕ್
ಜವಾನ/
ಕ್ಲಾಸ್
IV
ನೌಕರರ
ಹುದ್ದೆ
ನೇಮಕಾತಿಗೆ
ವಿದ್ಯಾರ್ಹತೆ
8
ನೇ
ತರಗತಿ
ಪಾಸಾಗಿದ್ದರೆ
ಸಾಕಿತ್ತು.
ಆದರೆ,
ಈಗ
ಮೆಟ್ರಿಕ್ಯುಲೇಷನ್
ಪಾಸ್
ಆಗಲೇಬೇಕು
ಎಂದು
ನಿಯಮ
ರೂಪಿಸಲಾಗಿದೆ.
*
ನಗರ
ಪ್ರದೇಶದಲ್ಲಿ
ನೇಮಕಾತಿಗೆ
ಬ್ರೇಕ್
ಹಾಕಲಾಗಿದೆ.
ಆದರೆ,
ತಾತ್ಕಾಲಿಕ
ನೇಮಕಾತಿ,
ಪದವೀಧರರನ್ನು
ಬೇರೆ
ಕಡೆಯಿಂದ
ಕರೆತರಲು
ಬ್ಯಾಂಕ್
ಮ್ಯಾನೇಜ್ಮೆಂಟ್
ಗಳು
ಈವರೆಗೂ
ಸಫಲವಾಗಿಲ್ಲ.
*
ಬ್ಯಾಂಕ್
ಕಾರ್ಯಗಳನ್ನು
ಸಂಪೂರ್ಣವಾಗಿ
ಹೊರಗುತ್ತಿಗೆ
ಆಧಾರದ
ಮೇಲೆ
ಖಾಸಗಿ
ಸಂಸ್ಥೆಗೆ
ವಹಿಸಲಾಗಿದೆ.
ನೌಕರರ ಹಿತದೃಷ್ಟಿಗೆ ಮಾರಕವಾಗಿರುವ ಶಿಫಾರಸುಗಳನ್ನು ಅಂಗೀಕರಿಸಿ ಕಾಯಿದೆ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ UFBUನ ಎಲ್ಲಾ ಸಂಘಟನೆಗಳು ಪ್ರತಿಭಟನೆ ನಡೆಸಿ, ಮುಷ್ಕರ ಹೂಡಿದೆ.