ಭಾರತದ ಬಿಪಿಒಗೆ ಬ್ರಿಟನ್ ಜೈಲುಹಕ್ಕಿಗಳ ಸವಾಲ್

ಹಾಗಾಗಿ, ಬ್ರಿಟನ್ನಿನ ಬಿಪಿಒಗಳು ಹೊಸ ಯತ್ನಕ್ಕೆ ಕೈಹಾಕಿವೆ. ಏನಪಾ ಅಂದರೆ ಇಲ್ಲಿನ ಜೈಲುಗಳಲ್ಲಿರುವ ಮೂಲ ಆಂಗ್ಲ ವಾಸಿಗಳನ್ನು ಬಿಪಿಒಗಳಲ್ಲಿ ಬಳಸಿಕೊಳ್ಳಲು ಇಲ್ಲಿನ ಕಾನೂನು ಸಚಿವಾಲಯವು ಆಲೋಚಿಸಿದೆ. 'ಹೇಗೂ ಅವರಿಗೂ ಉದ್ಯೋಗ ಕಲ್ಪಿಸಿದಂತಾಗುತ್ತದೆ.
ಜತೆಗೆ, 'ಭಾರತೀಯ ಬಿಪಿಒಗಳಲ್ಲಿರುವವರು ನಮ್ಮ ಇಂಗ್ಲೀಷನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಮ್ಮ ದಾರಿ ತಪ್ಪಿಸುತ್ತಿರುತ್ತಾರೆ' ಎಂದು ಗೋಳಾಡುವ ಆಂಗ್ಲರಿಗೂ ಸಮಂಜಸ ಸೇವೆ ಒದಗಿಸಿದಂತಾಗುತ್ತದೆ' ಎಂಬುದು ಸಚಿವಾಲಯದ ಎಣಿಕೆಯಾಗಿದೆ.
'ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಹೈರಾಣರಾದ ಖೈದಿಗಳು ಹೊಸ ಜೀವನಕ್ಕಾಗಿ ಹಾತೊರೆಯುವುದು ಸಹಜ. ಅಂತಹವರಿಗೆ ಇದು ವರವಾಗಲಿದೆ. ಹಾಗಾಗಿ, ಕೆಲವು ಕಂಪನಿಗಳ ಜತೆ ಈಗಾಗಲೇ ಈ ಸಂಬಂಧ ಮಾತುಕತೆ ನಡೆಸಲಾಗಿದೆ. ಮಾತುಕತೆ ಪೂರ್ಣವಾದ ಬಳಿಕ ಜೈಲುಗಳಲ್ಲಿರುವ ಖೈದಿಗಳನ್ನು ತನ್ನ ಬಿಪಿಒಗೆ ನೇಮಕ ಮಾಡಿಕೊಳ್ಳುವಂತೆ ಸ್ಥಳೀಯ ಕಂಪನಿಗಳನ್ನು ಕೋರಲಾಗುವುದು' ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಇದೊಂದು ರೀತಿ ಕಳ್ಳನ ಕೈಗೇ ತಿಜೋರಿಯ ಬೀಗದ ಕೈ ಕೊಟ್ಟಂತೆ. ಹೇಳಿಕೇಳಿ ಜೈಲುಗಳಲ್ಲಿರುವವರು ಅಪರಾಧಿಗಳು. ಎಷ್ಟೇ ಒಳ್ಳೆಯವರೆಂದರೂ ಒಂದಲ್ಲಾ ಒಂದು ಘಳಿಗೆಯಲ್ಲಿ ಅನಾಯಾಸಾವಾಗಿ ತಮ್ಮ ಕಿವಿಗೆ ಮಾಹಿತಿ ಬಿದ್ದಾಗ ಇವರು ಸುಮ್ಮನಿರುತ್ತಾರೆಯೇ? ಕಾಲವೇ ನಿರ್ಣಯಿಸಬೇಕು.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಜೈಲುಗಳಲ್ಲಿರುವ ಖೈದಿಗಳಿಗೆ ಸಂಬಳಗಳನ್ನು ನಿಗದಿಪಡಿಸುವುದು ಆಯಾ ಜೈಲು ಅಧಿಕಾರಿಗಳು. ಅಂತಹುದರಲ್ಲಿ ಈ ಖೈದಿಗಳಿಗೆ ಸಂಬಳ ನಿಗದಿಪಡಿಸುವ ಸ್ವಾತಂತ್ರ್ಯ ಬಿಪಿಒ ಕಂಪನಿಗಳಿಗೆ ಇರುವುದಿಲ್ಲ. ಆಗ ಸಮಸ್ಯೆ ಉದ್ಭವವಾಗುತ್ತದೆ. ನೋಡಬೇಕು ಏನ್ಮಾಡ್ತಾರೋ, ಅಲ್ಲಿಯವರಿಗೂ ಭಾರತೋಯ ಬಿಪಿಒಗಳು crossed fingers ಮಾಡಿಕೊಂಡು ಕಾಯಬೇಕು ಅಷ್ಟೇ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications