ತಸ್ಲೀಮಾಳಿಂದ ಸನ್ನಿಲಿಯೋನ್, ಪೂನಂಪಾಂಡೆ ತರಾಟೆಗೆ

ಹದಿ ವಯಸ್ಕರ ಚಿತ್ರ ನಟಿಯೊಬ್ಬಳು ಬಾಲಿವುಡ್ ಪ್ರವೇಶಿಸಿದರುವ ದುರದೃಷ್ಟಕರ. ಲೈಂಗಿಕ ಚಿತ್ರಗಳ ನೀಲಿ ತಾರೆಯನ್ನು celebrityಯನ್ನಾಗಿ ಮಾಡುತ್ತಿದ್ದೀರಿ. ಇದರಿಂದ ವಿಜ್ಞಾನಿಯೋ, ಇಂಜಿನಿಯರೋ ಅಥವಾ ಡಾಕ್ಟರ್ ಆಗುವುದನ್ನು ಬಿಟ್ಟು ನಿಮ್ಮ ಹೆಣ್ಣು ಮಕ್ಕಳನ್ನು ಅವಳ (ಸನ್ನಿ ಲಿಯೋನ್) ರೀತಿಯಲ್ಲೇ ಲೈಂಗಿಕ ಚಿತ್ರಗಳ ತಾರೆಯನ್ನಾಗಿಸಲು ಪ್ರೇರೇಪಿಸುತ್ತಿದ್ದೀರಿ ಎಂದಾಯಿತು ಎಂದು ತಸ್ಲೀಮಾ ಟ್ವಿಟ್ಟರಿನಲ್ಲಿ ಝಾಡಿಸಿದ್ದಾರೆ.
ಸಾರ್ವಜನಿಕ ಸಂಭೋಗಕ್ಕೂ ಪೂನಂ ಪಾಂಡೆ ಸಿದ್ಧ!: ಈ ಹಿಂದೆ ಇದೇ ತಸ್ಲೀಮಾ, ಮತ್ತೊಬ್ಬ ಹಾಟ್ ಬೆಡಗಿ ಪೂನಂ ಪಾಂಡೆಯ cheap publicity ವಿರುದ್ಧ ಕೆಂಡಕಾರಿದ್ದಳು. 'ಪೂನಂ ಸಂಪೂರ್ಣ ನಗ್ನಳಾದಳು. ಆದರೂ ಅವಳಿಗೆ ತೃಪ್ತಿಯಾಗಿಲ್ಲ. ಈ ಹಿಂದೆ ಯಾರೂ ಮಾಡದಂತಹ ಕೊಳಕು ಗಿಮಿಕ್ ಗಳನ್ನು ಮಾಡಲೂ ಪೂನಂ ಹೇಸುವುದಿಲ್ಲ. ಬಹಿರಂಗವಾಗಿ, ಸಾರ್ವಜನಿಕರೆದುರು ಸಂಭೋಗ ಮಾಡಿಸಿಕೊಳ್ಳುವುದಕ್ಕೂ ಅವಳು ಸಿದ್ಧವಾಗಿದ್ದಾಳೆ' ಎಂದು ತಸ್ಲೀಮಾ ತನ್ನ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾಳೆ.
ಈ ನಟಿಯ ಟ್ವೀಟ್ ಗಳಿಗೆ ಉತ್ತರವಾಗಿ ತಸ್ಲೀಮಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. ನಿಮ್ಮ ಮನೋಭಾವವೆಂಬುದು ಒಳುಡುಪಿನಂತೆ. ಅದನ್ನು ನೀವು ಧರಿಸಬೇಕು. ಆದರೆ ಅದನ್ನು ತೋರಿಸಬಾರದು ಅಷ್ಟೇ. ಹಾಗಾದಲ್ಲಿ ಸರಿಯಾದ ಮನೋಭಾವವನ್ನು ಹೆಚ್ಚು ಹೆಚ್ಚಾಗಿ ವ್ಯಕ್ತಪಡಿಸಲು ಇಚ್ಛಿಸುತ್ತೇನೆ' ಎಂದು ಟ್ವೀಟ್ ಮಾಡಿರುವ ಅತ್ಯಂತ ವಿವಾದಿತ ತಸ್ಲೀಮಾ ಈ ಟ್ವೀಟ್ ಜತೆಗೆ ತನ್ನದೇ ಕೊಳಕಾದ ಚಿತ್ರವನ್ನು (ಒಳ ಉಡುಪಿನಲ್ಲಿರುವ ತಸ್ಲೀಮಾ, ಚಿತ್ರ ನೋಡಿ) ಹಾಕಿದ್ದಾಳೆ.
ಪೂನಂ ಪಾಂಡೆ 'ಸಿದ್ಧ' ಉತ್ತರ: ಮಹಿಳೆಯರ ಗೌರವ ಕಾಪಾಡಲು ನಾನು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ; ಯಾವುದೇ ಪ್ರಚಾರಕ್ಕೆ ಅಲ್ಲ. ನಿನ್ನ ವಿಡಿಯೋ ನೋಡಿ ಈ ಕಟು ವಿಮರ್ಶೆ ಮಾಡಿರುವೆ ಎಂದು ತಸ್ಲೀಮಾ, ಪೂನಂ ಬಗ್ಗೆ ಬರೆದಿದ್ದಾಳೆ.
ತಸ್ಲೀಮಾಳ ಟ್ವೀಟ್ ಗೆ ಪೂನಂ ಪಾಂಡೆ ಏನಂತ ಉತ್ತರ ಕೊಟ್ಟಿರಬಹುದು ಊಹಿಸಿ? ಏನೋಪಾ ಪೂನಂ ಕೊಟ್ಟಿರುವ ತಿರುಗೇಟಿನ ಬಗ್ಗೆ ನೀವೇ ಓದಿಕೊಳ್ಳಿ: F*** what people say... Do YOU. Some people will hate you for it, but it's the ones that love you for it that are more important.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications