ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜೀನಾಮೆ ಕೊಡ್ತೀನಿ ಬನ್ನಿ; ಬೋಪಯ್ಯಾಗೆ ಬುಲಾವ್
ಕೆಲವೇ ಕ್ಷಣಗಳಲ್ಲಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ತಕ್ಷಣ ನೀವು ಬೆಂಗಳೂರಿಗೆ ಬನ್ನಿ ಎಂದು ಯಡಿಯೂರಪ್ಪ ಅವರು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ಯಡಿಯೂರಪ್ಪ ಅವರು ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಅಂದರೆ ಸಂಜೆ 4 ಗಂಟೆಯೊಳಗಾಗಿ ನೀವು ಬೆಂಗಳೂರಿಗೆ ಬರದೇ ಇದ್ದರೆ ನಾನೇ ಮಡಿಕೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂಬ ಬೆದರಿಕೆಯನ್ನು ಹಾಕಿದ್ದಾರೆ.
ಗಮನಾರ್ಹವೆಂದರೆ, ಬೋಪಯ್ಯ ಅವರು ಪ್ರಸ್ತುತ, ಸ್ವಕ್ಷೇತ್ರವಾದ ಪೊನ್ನಂಪೇಟೆಯಲ್ಲಿ ಬಿಡಾರ ಹೂಡಿದ್ದಾರೆ. ಈ ಹಿಂದೆ ಶ್ರೀರಾಮುಲು ಸಹ ಇದೇ ರೀತಿ ಮಡಿಕೇರಿಗೆ ಬಂದು ರಾಜೀನಾಮೆ ಒಗಾಯಿಸುವುದಾಗಿ ಬೋಪಯ್ಯಗೆ ತಿಳಿಸಿದ್ದರು.
Comments
ಬಿಜೆಪಿ ಬಿಕ್ಕಟ್ಟು ಯಡಿಯೂರಪ್ಪ ಬಿಜೆಪಿ ಕೆಜಿ ಬೋಪಯ್ಯ ರಾಜೀನಾಮೆ ಕೆಎಸ್ ಈಶ್ವರಪ್ಪ ಬೆಂಗಳೂರು resignation kg bopaiah yediyurappa ks eshwarappa
English summary
BJP crisis BSY gets ready for resignation, BS Yeddyurappa asks KG Bopaiah to be in Bangalore,
Story first published: Monday, May 14, 2012, 13:34 [IST]