ರಾಜೀನಾಮೆ ಕೊಡ್ತೀನಿ ಬನ್ನಿ; ಬೋಪಯ್ಯಾಗೆ ಬುಲಾವ್

ಬೆಂಗಳೂರು,

ಮೇ
14:
ಮಾಜಿ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ಪಕ್ಷ
ತೊರೆಯುವುದು
ಗ್ಯಾರಂಟಿಯಾಗಿದೆ.
ಪ್ರಯತ್ನವಾಗಿ
ರಾಜೀನಾಮೆ
ಪರ್ವಕ್ಕೆ
ಚಾಲನೆ
ನೀಡಲು
ನಿರ್ಧರಸಿದ್ದಾರೆ.
ಮೊದಲು
ತಾವೊಬ್ಬರೇ
ರಾಜೀನಾಮೆ
ನೀಡುವ
ಕಾರ್ಯತಂತ್ರವನ್ನು
ಅವರು
ರೂಪಿಸಿದ್ದಾರೆ.
ಹಾಗಾಗಿ,

id="toptextpromo">

ಕೆಲವೇ

ಕ್ಷಣಗಳಲ್ಲಿ
ನಾನು
ರಾಜೀನಾಮೆ
ನೀಡಲು
ನಿರ್ಧರಿಸಿದ್ದೇನೆ.
ತಕ್ಷಣ
ನೀವು
ಬೆಂಗಳೂರಿಗೆ
ಬನ್ನಿ
ಎಂದು
ಯಡಿಯೂರಪ್ಪ
ಅವರು
ಸ್ಪೀಕರ್
ಕೆಜಿ
ಬೋಪಯ್ಯ
ಅವರಿಗೆ
ಯಡಿಯೂರಪ್ಪ
ಅವರು
ಆಗ್ರಹ
ಪೂರ್ವಕ
ಮನವಿ
ಮಾಡಿದ್ದಾರೆ.
ಇಲ್ಲವಾದಲ್ಲಿ
ಅಂದರೆ
ಸಂಜೆ
4
ಗಂಟೆಯೊಳಗಾಗಿ
ನೀವು
ಬೆಂಗಳೂರಿಗೆ
ಬರದೇ
ಇದ್ದರೆ
ನಾನೇ
ಮಡಿಕೇರಿಗೆ
ಬಂದು
ರಾಜೀನಾಮೆ
ಪತ್ರ
ಸಲ್ಲಿಸುತ್ತೇನೆ
ಎಂಬ
ಬೆದರಿಕೆಯನ್ನು
ಹಾಕಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಗಮನಾರ್ಹವೆಂದರೆ,

ಬೋಪಯ್ಯ
ಅವರು
ಪ್ರಸ್ತುತ,
ಸ್ವಕ್ಷೇತ್ರವಾದ
ಪೊನ್ನಂಪೇಟೆಯಲ್ಲಿ
ಬಿಡಾರ
ಹೂಡಿದ್ದಾರೆ.
ಹಿಂದೆ
ಶ್ರೀರಾಮುಲು
ಸಹ
ಇದೇ
ರೀತಿ
ಮಡಿಕೇರಿಗೆ
ಬಂದು
ರಾಜೀನಾಮೆ
ಒಗಾಯಿಸುವುದಾಗಿ
ಬೋಪಯ್ಯಗೆ
ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+