ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಧ್ರ ಭೀಕರ ಅಪಘಾತ: ರಾಜ್ಯದ 11 ಮಂದಿ ಸಾವು
ಕರ್ನೂಲಿನ ಆತ್ಮಕೂರಿನ ನಲ್ಲ ಕಾಲುವೆ ಬಳಿ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು, ನಾಲ್ವರು ಗಂಡಸರು ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅಪಘಾತದ ಭೀಕರತೆ ಕಂಡು ಸ್ಥಳೀಯರು ಬೆಚ್ಚಿದ್ದಾರೆ.
KA 04 MD 5559 ಸಂಖ್ಯೆಯ ಕ್ವಾಲಿಸ್ ವಾಹನ ದಾಖಲೆ ಹಾಗೂ ಘಟನಾ ಸ್ಥಳದಲ್ಲಿದ್ದ ಚೆಲ್ಲಾ ಪಿಲ್ಲಿಯಾಗಿದ್ದ ದೇಹಗಳ ಬಳಿ ಇದ್ದ ಮೊಬೈಲ್ ಫೋನ್ ನಂಬರ್ ಪ್ರಕಾರ ಮೃತರು ಯಶವಂತಪುರ ಬಳಿಯವರು ಎಂದು ಅಂದಾಜಿಸಲಾಗಿದೆ. ಮೃತ ದೇಹಗಳ ಪತ್ತೆ ಇನ್ನೂ ಆಗಿಲ್ಲ ಎಂದು ಕರ್ನೂಲು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments
ಅಪಘಾತ ಬೆಂಗಳೂರು ರಸ್ತೆ ಅಪಘಾತ ಆಂಧ್ರ ಪ್ರದೇಶ ಪುಣ್ಯಕ್ಷೇತ್ರ accident bangalore andhra pradesh road accident pilgrimage
English summary
Over 11 people killed when Qaulis vehicle travelling from Srishailam to Mahanandi rams a lorry near Atmakur in Karnool district Andra Pradesh. Pilgrims died are all are from Karnataka.
Story first published: Thursday, May 31, 2012, 14:03 [IST]