ಕಸಾಪ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಆಯ್ಕೆ?

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಪ್ರೊ. ಚಂದ್ರಶೇಖರ ಪಾಟೀಲ ಹಾಗೂ ಪುಂಡಲೀಕ ಹಾಲಂಬಿ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಮೇ. 2ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ. ಒಟ್ಟು 192 ಮತಗಟ್ಟೆಗಳಲ್ಲಿ 1,08,028 ಮತದಾರರು ತಮ್ಮ ಗುರುತಿನ ಚೀಟಿ ತೋರಿಸಿ ಎರೆಡೆರಡು ಮತ ಚೀಟಿಗಳನ್ನು ಪಡೆದು ವೋಟ್ ಮಾಡಿದರು.
ಈ ನಡುವೆ ಜಿಲ್ಲಾ ಘಟಕ, ಗಡಿನಾಡು ಭಾಗದ ಘಟಕಗಳ ಫಲಿತಾಂಶ ಭಾನುವಾರ(ಏ.29) ಹೊರ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾಗಿ ಹುಲಿಕಲ್ ನಟರಾಜ್ ಆಯ್ಕೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಸೋಮಶೇಖರ್ ಬಿಸಲವಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯಕ್ಷರಾಗಿದ್ದಾರೆ.
ಉಳಿದಂತೆ ವಿವಿಧ ಜಿಲ್ಲಾ ಕಸಾಪ ಅಧ್ಯಕ್ಷರ ವಿವರ ಇಂತಿದೆ:
* ಬೆಂಗಳೂರು ನಗರ: ಟಿ. ತಿಮ್ಮೇಶ್
* ಬೆಂಗಳೂರು ಗ್ರಾಮಾಂತರ- ಹುಲಿಕಲ್ ನಟರಾಜ್
* ಯಾದಗಿರಿ: ಸಿದ್ದಪ್ಪ ಹೊಟ್ಟಿ
* ತುಮಕೂರು: ಸೋಮು ಭಾಸ್ಕರಾಚಾರ್
* ಚಿತ್ರದುರ್ಗ: ಆರ್. ಮಲ್ಲಿಕಾರ್ಜುನಯ್ಯ
* ದಾವಣಗೆರೆ: ಎ.ಆರ್. ಉಜ್ಜನಪ್ಪ
* ಮಂಡ್ಯ: ಮೀರಾ ಶಿವಲಿಂಗಯ್ಯ
* ಹಾಸನ: ಎಚ್.ಎಲ್. ಜನಾರ್ದನ
* ಚಿಕ್ಕಮಗಳೂರು: ಎನ್.ಎಸ್.ಶಿವಸ್ವಾಮಿ
* ಧಾರವಾಡ: ಲಿಂಗರಾಜ ರುದ್ರಪ್ಪ ಅಂಗಡಿ
* ಉಡುಪಿ: ನೀಲಾವರ ಸುರೇಂದ್ರ ಅಡಿಗ
* ಕೊಡಗು: ಟಿ.ಪಿ. ರಮೇಶ್
* ವಿಜಾಪುರ: ಮಲ್ಲಿಕಾರ್ಜುನ ಇಂಡಿಗೇರಿ
* ಬಾಗಲಕೋಟೆ: ವಿಜಯಕುಮಾರ ಸ್ವಾಮಿ
* ಗುಲ್ಬರ್ಗ: ಮಹಿಪಾಲ್ರೆಡ್ಡಿ ಮುನ್ನೂರ
* ರಾಯಚೂರು: ಮಹಾಂತೇಶ್ ಮಸ್ಕಿ
* ಶಿವಮೊಗ್ಗ: ಡಿ. ಮಂಜುನಾಥ್
* ಕೊಪ್ಪಳ: ಈರಪ್ಪ ಮಲ್ಲಪ್ಪ ನಿಂಗೋಜಿ
* ಬೀದರ್: ಸಿದ್ದರಾಮಪ್ಪ ಮಾಸಿ ಮಡಿ
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications