ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಲ ಶಾಸಕರಿಗೂ ಟಿಕೆಟ್: ಈಶ್ವರಪ್ಪ ಪುನರುಚ್ಚಾರ
ಬುಧವಾರ
ಸುದ್ದಿಗಾರರ
ಜತೆ
ಮಾತನಾಡಿದ
ಅವರು,
'120
ಶಾಸಕರ
ಪೈಕಿ
ಒಂದೋ
ಎರಡೂ
ವ್ಯತ್ಯಾಸ
ಬಿಟ್ಟರೆ
ಎಲ್ಲರಿಗೂ
ಟಿಕೆಟ್
ದೊರೆಯಲಿದೆ.
ಅದರ
ಬಗ್ಗೆ
ಯಾರಿಗೂ
ಅನುಮಾನ
ಬೇಡ'
ಎಂದು
ಸ್ಪಷ್ಟಪಡಿಸಿದರು.
150
ಕ್ಷೇತ್ರಗಳಲ್ಲಿ
ಬಿಜೆಪಿಗೆ
ಜಯ:'ನಮ್ಮ
ಹಿರಿಯರ
ತಪ್ಪಸ್ಸಿನ
ಫಲವಾಗಿ
ಹಾಗೂ
ನೂರಾರು
ಜನರ
ಬೆವರಿನ
ಫಲದಿಂದ
ಬೀಜವಾಗಿದ್ದ
ಪಕ್ಷ
ಈಗ
ಮರವಾಗಿ
ಬೆಳೆದಿದೆ.
ಪಕ್ಷದ
ಶಾಸಕರು
ತಮ್ಮ
ಕ್ಷೇತ್ರಗಳಲ್ಲಿ
ಪ್ರಾಮಾಣಿಕವಾಗಿ
ಅಭಿವೃದ್ಧಿ
ಕಾರ್ಯಗಳನ್ನು
ಮಾಡಿದ್ದಾರೆ.
ಪಕ್ಷದ
ಸಂಘಟನೆಯನ್ನೂ
ಮಾಡಿದ್ದಾರೆ'
ಎಂದು
ಈಶ್ವರಪ್ಪ
ಮೆಚ್ಚುಗೆ
ವ್ಯಕ್ತಪಡಿಸಿದರು.
'ಇತ್ತೀಚೆಗೆ ಪಕ್ಷದಲ್ಲಿನ ಗೊಂದಲಗಳಿಂದ ಕಾರ್ಯಕರ್ತರು ಮತ್ತು ಹಿತೈಷಿಗಳು ನೊಂದಿದ್ದಾರೆ. ಅವರಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ನಾಯಕರಲ್ಲಿ' ಎಂದು ಅವರು ಹೇಳಿದರು. 'ಪಕ್ಷದ ಗೊಂದಲಗಳು ಆದಷ್ಟು ಬೇಗ ನಿವಾರಣೆಯಾಗಿ ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ' ಎಂದೂ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನಸಭೆ ಕೆಎಸ್ ಈಶ್ವರಪ್ಪ ಚುನಾವಣೆ ಮುಖ್ಯಮಂತ್ರಿ ಬಿಜೆಪಿ ನೇಮಕಾತಿ karnataka assembly ks eshwarappa sadananda gowda
English summary
KS Eshwarappa, State BJP Unit President has again made it clear that all the sitting MLAs will be given Assembly ticket in the next elections.
Story first published: Wednesday, April 18, 2012, 14:39 [IST]