ಸಿಎಂ, ಮಾಜಿ ಸಿಎಂ ನಿವಾಸದಲ್ಲಿ ತಾಜಾ ಸ್ಥಿತಿಯೇನು?

ಮಾಜಿ ಸಿಎಂ ಪಕ್ಷದ ಎಲ್ಲರನ್ನೂ ತಿಂಡಿಗೆ ಕರೆದಿರುವಾಗ ಈ ಇಬ್ಬರೂ ನಾಯಕರು ಎಲ್ಲಿ ಹೋದರು ಎಂಬುದು ಕುತೂಹಲ ಮೂಡಿಸಿದೆ. ಆದರೆ ಹಾಲಿ ಸಿಎಂ ಸದಾನಂದಗೌಡರನ್ನು ಅವರ ಅಧಿಕೃತ ನಿವಾಸದಲ್ಲಿ ಪಂಚಮಸಾಲಿ ಮಠಾಧೀಶರು ಸನ್ಮಾನ ಮಾಡುತ್ತಿದ್ದಾರೆ. ಅದೂ ಈಶ್ವರಪ್ಪ ಸಮ್ಮುಖದಲ್ಲಿ. ಇದಕ್ಕೆ ಮುರುಗೇಶ್ ನಿರಾಣಿ ಸಾಕ್ಷಿಯಾಗಿದ್ದಾರೆ.
ಈ ಮಧ್ಯೆ, ಈ ಎರಡೂ ಪಾಳಯಗಳು ವಿಮುಖವಾಗಿರುವ ಹಿನ್ನೆಲೆಯಲ್ಲಿ ಸಚಿವ ಗೋವಿಂದ ಕಾರಜೋಳ ಕರೆದಿರುವ 'ಲಂಚ್'ಗೆ ಯಾರೆಲ್ಲ ಉಪ್ಪು-ಹುಳಿ ಹಿಂಡುತ್ತಾರೆ, ಯಾರು ಮೆಲ್ಲಗೆ ಸವಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications