ಕ್ವಿಜ್ನಲ್ಲಿ ಭಾಗವಹಿಸಿ 1.5 ಲಕ್ಷ ರು. ಮತ್ತು ಐಪಾಡ್ ಗೆಲ್ಲಿರಿ

ಭಾರತದ ಅತ್ಯುತ್ತಮ ಕಾಲೇಜುಗಳು ಈ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಭರ್ತಿ 1.5 ಲಕ್ಷ ರು. ಬಹುಮಾನ ಮತ್ತು ಐಪಾಡ್ ಗೆದ್ದವರಿಗಾಗಿ ಕಾದು ಕುಳಿತಿದೆ. ಈ ಕಾರ್ಯಕ್ರಮವನ್ನು ಕ್ಯಾಲಿಫೋರ್ನಿಯಾ ಮೂಲದ ಬೆಂಗಳೂರಿನಲ್ಲಿ ನೆಲೆಯೂರಿರುವ ಕಂಪನಿ RICHO ಇನ್ನೋವೇಷನ್ಸ್ ಪ್ರಾಯೋಜಿಸುತ್ತಿದೆ. ಮೈಸೂರಿನ MYRA ಸ್ಕೂಲ್ ಆಫ್ ಬಿಸಿನೆಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಪ್ರಯೋಜಕರಾಗಿದ್ದಾರೆ.
ಕ್ವಿಜ್ ಮಾಸ್ಟರ್ಗಳು ವಿದ್ಯಾರ್ಥಿಗಳ ಜಾಣ್ಮೆ, ಮಾಹಿತಿ ಭಂಡಾರ, ತೀಕ್ಷ್ಣತೆಯನ್ನು ಒರೆಗೆ ಹಚ್ಚಲಿದ್ದಾರೆ. ಭಾಗವಹಿಸುವವರ ಬುದ್ಧಿಮತ್ತೆಯನ್ನು ಮಾತ್ರವಲ್ಲ ಕೇಳುಗರ ಕೂಡ ಈ ಕ್ವಿಜ್ ಕಾರ್ಯಕ್ರಮ ಕೆಣಕಲಿದೆ. ವಿಭಿನ್ನ ಫಾರ್ಮ್ಯಾಟ್ ಇರುವ ಕ್ವಿಜ್ ಆರಂಭದಿಂದ ಕೊನೆಯವರೆಗೆ ಚತುರಮತಿಗಳನ್ನು ಕುರ್ಚಿಯ ತುದಿಗೆ ಕೂಡಿಸಲಿದೆ.
ಕ್ವಿಜ್ ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ.
ಮಾರ್ಚ್ 30, ಶುಕ್ರವಾರ : ಆರ್ವಿಸಿಇ, ಮೈಸೂರು ರಸ್ತೆ
1. ಇಂಡಿ-ಜೀನಿಯಸ್ (ದಿ ಇಂಡಿಯಾ ಕ್ವಿಜ್) - ಬೆಳಿಗ್ಗೆ 9.30
2. ಪಿಎಸ್ಐ-ಟೆಕ್ (ವಿಜ್ಞಾನ ಮತ್ತು ತಂತ್ರಜ್ಞಾನ ಕ್ವಿಜ್) - ಮಧ್ಯಾಹ್ನ 2
ಮಾರ್ಚ್ 31, ಶನಿವಾರ, ಆರ್ವಿಸಿಇ, ಮೈಸೂರು ರಸ್ತೆ
3. ಗೇಮ್ ಥಿಯರಿ (ದಿ ಸ್ಪೋರ್ಟ್ಸ್ ಕ್ವಿಜ್) - ಬೆಳಿಗ್ಗೆ 9.30
4. Lieut-en-Ent ಕ್ವಿಜ್ (ಸಾಹಿತ್ಯ ಮತ್ತು ಮನರಂಜನೆ ಕ್ವಿಜ್) - ಮಧ್ಯಾಹ್ನ 2
ಏಪ್ರಿಲ್ 1, ಭಾನುವಾರ, ಆರ್ವಿ ಟೀಚರ್ಸ್ ಕಾಲೇಜ್, ಜಯನಗರ
5. ಮೇಜರ್ ಕ್ವಿಜ್ (ದಿ ಜೆನರಲ್ ಕ್ವಿಜ್) - ಬೆಳಿಗ್ಗೆ 10
6. ಮ್ಯಾಗ್ನಮ್ ಕ್ವಿಜ್ (ಜೆನರಲ್-ಓಪನ್ ಕ್ವಿಜ್) - ಮಧ್ಯಾಹ್ನ 3
ಮೊದಲ ಐದು ಸುತ್ತುಗಳು ಕಾಲೇಜು ವಿದ್ಯಾರ್ಥಿಗಳಿಗಾಗಿದ್ದರೆ, ಮ್ಯಾಗ್ನಮ್ ಕ್ವಿಜ್ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಅತ್ಯುತ್ತಮ ಕಾರ್ಪೊರೇಟ್ ಮತ್ತು ಅತ್ಯುತ್ತಮ ಶಾಲೆಗೆ ವಿಶೇಷ ಬಹುಮಾನವೂ ಇದೆ. ಇದು 14ನೇ ವಾರ್ಷಿಕ್ ರಸಪ್ರಶ್ನೆ ಕಾರ್ಯಕ್ರಮವಾಗಿದ್ದು, ಕಳೆದ ವರ್ಷ 1,500 ಜನರು ಭಾಗವಹಿಸಿದ್ದರು. ಹೆಚ್ಚಿನ ವಿವರಗಳಿಗೆ ಸಂದರ್ಶಿಸಿ : http://utpt.blogspot.in/
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications