ಬೇಸಿಗೆಯಲ್ಲಿ ಚಿಣ್ಣರಿಗೆ ಮಸ್ತ್ ಸಮ್ಮರ್ ಕ್ಯಾಂಪ್

ಹೌದು, ಮೊದಲ ಬಾರಿಗೆ ಮಕ್ಕಳನ್ನು ಪರಿಸರ, ಸಾಹಸ ಇತ್ಯಾದಿಗಳ ಪರಿಚಯ ಮಾಡಿಕೊಡಲು ಕಿಂದರಜೋಗಿ ಹಲವಾರು ವರ್ಷಗಳಿಂದ ಮಕ್ಕಳನ್ನು ನಿಸರ್ಗದ ಮಡಿಲಿಗೆ ಕೊಂಡೊಯ್ಯುತ್ತಿರುವ ಬ್ಯಾಕ್ಪ್ಯಾಕರ್ಸ್ ತಂಡದೊಡನೆ ಒಂದಾಗಿದೆ.
9 ರಿಂದ 15 ವರ್ಷದ ಪುಟಾಣಿಗಳು ಕಿಂದರಜೋಗಿ ಮತ್ತು ಬ್ಯಾಕ್ಪ್ಯಾಕರ್ಸ್ ಜೊತೆಗೆ ಈ ಬೇಸಿಗೆಯಲ್ಲಿ ಸೋಮ್ವಾರ್ ಪೇಟೆಯ ಪೇಮಲ್ಲಳ್ಳಿ ಜಲಪಾತದ ಹತ್ತಿರ 3 ದಿನಗಳ ಕಾಲ ಬೇಸಿಗೆ ಕಳೆಯಬಹುದು.
ಆಟ, ಆಟದ ಜೊತೆಗೆ ಪಾಠ, ಮತ್ತೆ ಊಟ ಕೂಡ. ನಿಸರ್ಗದ ಮಡಿಲಲ್ಲೇ ಇದ್ದು, ಅದರ ದಿನನಿತ್ಯದ ಕಾರ್ಯವೈಖರಿಯನ್ನು, ಅದರ ಜೊತೆಗೆ ಬೆರೆಯುವ ಪರಿಯನ್ನು ಪರಿಚಯಿಸಲು ಈ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ.
ಏಪ್ರಿಲ್ 12ರಿಂದ 16ರ ವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಿಂದ ಏಪ್ರಿಲ್ 12ರ ರಾತ್ರಿ 9.30ಗೆ ಹೊರಟು, ಇದೇ ಸ್ಥಳಕ್ಕೆ 16ನೇ ತಾರೀಖು ಬೆಳಗ್ಗೆ 9.30ಕ್ಕೆ ಹಿಂತಿರುಗುವ ಯೋಜನೆ ಇದೆ. 9 ವಯಸ್ಸಿನ ಮಕ್ಕಳಿಂದ 15 ವರ್ಷದೊಳಗಿನವರಿಗೆ ಮಾತ್ರ ಆದ್ಯತೆ.
ಕಾರ್ಯಕ್ರಮದ ವೆಚ್ಚ: 3,500 ರೂಗಳು
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಲಕ್ಷ್ಮೀನಾರಯಣ ವಿ : 94496 49236/ 97318 73096/ 080-22582877
ದೀಪಕ್ : 94498 00754
ಪ್ರಸನ್ನ : 98444 86896/94480 88415
ಹಾಗೂ ಕಿಂದರಜೋಗಿ ವೆಬ್ ತಾಣಕ್ಕೆ ಭೇಟಿ ಕೊಡಿ
ಬೆಂಗಳೂರಿನ ಸಮ್ಮರ್ ಕ್ಯಾಂಪ್ ಗಳ ಪಟ್ಟಿ ಕರ್ನಾಟಕ.ಕಾಂ ವೆಬ್ ತಾಣದಲ್ಲಿ ಲಭ್ಯವಿದೆ ಆಸಕ್ತರು ಭೇಟಿ ಕೊಡಿ
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications