ಸದಾನಂದಗೌಡರ ಸಾಮಾನ್ಯ ಬಜೆಟ್: ಏರಿಕೆ-ಇಳಿಕೆ

ಚೊಚ್ಚಲ ಬಜೆಟ್ ಮಂಡಿಸಿದ ಸದಾನಂದ ಮೊದಲಿಗೆ ಕೃಷಿ ಬಜೆಟ್ ಮಂಡಿಸಿ, ನಂತರ ಸಾಮಾನ್ಯ ಬಜೆಟ್ ಮಂಡನೆಯಲ್ಲಿ ತೊಡಗಿದ್ದಾರೆ. ದಿನಗೂಲಿ ನೌಕರರ ಸಂಬಳ ಹೆಚ್ಚಳ ತಿಂಗಳಿಗೆ ಸಾವಿರ ರೂ ಹೆಚ್ಚಳ ಮಾಡಿದ್ದಾರೆ.
ಏರಿಕೆ:
* ಸಿಗರೇಟ್
* ಬೀಡಿ
* ಬೀರ್
* ಕಲ್ಯಾಣ ಮಂಟಪಗಳ ಬಾಡಿಗೆ
* ವಿಚಾರ ಸಂಕಿರಣ, ಸಮಾರಂಭಕ್ಕೆ ಶೇ.10 ತೆರಿಗೆ
ಇಳಿಕೆ:
* ಕಪ್ಪು ಹಲಗೆ
* ಫರ್ನೇಸ್ ಆಯಿಲ್
* ರೆಡಿಮೇಡ್ ಉಡುಪು
* ಡೀಸೆಲ್ ತೆರಿಗೆ ಇಳಿಕೆ
* ಬಂಗಾರ, ಆಭರಣ, ಲೋಹ ಇಳಿಕೆ.
* ಫ್ರೂಟ್ ವೈನ್
* ಕಚ್ಚಾ ಹತ್ತಿ
* ಸರ್ಜಿಕಲ್ ಪಾದರಕ್ಷೆ
* ಮುದ್ರಾಂಕ ಶುಲ್ಕ
* ಒಣ ಮೆಣಸಿನಕಾಯಿ
* ಭತ್ತ ಅಕ್ಕಿ ಬೇಳೆಕಾಳು











Click it and Unblock the Notifications