ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಪಿ ರಮೇಶ್ ಸೇರಿ ಇಬ್ಬರು ಅಧಿಕಾರಿಗಳ ವರ್ಗ

By Mahesh
|
Google Oneindia Kannada News

R Ashok
ಬೆಂಗಳೂರು, ಮಾ. 20: ಮಾ.3 ರಿಂದ ನಡೆದಿದ್ದ ವಕೀಲರ ಮುಷ್ಕರ ಮಂಗಳವಾರ (ಮಾ.20) ಅಂತ್ಯಗೊಂಡಿದೆ. ವಕೀಲರ ಬೇಡಿಕೆಗಳಿಗೆ ಮಣಿದಿರುವ ಕರ್ನಾಟಕ ಸರ್ಕಾರ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಕೀಲರಿಗೆ ಪೊಲೀಸರು ಅಂದರೆ ಸರಕಾರ ಶರಣಾಗಿದೆ.

ಇಂದು ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಿದ್ದ ವಕೀಲರು ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ಗೃಹ ಸಚಿವ ಆರ್ ಅಶೋಕ್ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಅವರು ವಕೀಲರ ಜೊತೆ ಸಂಧಾನ ಸಭೆ ನಡೆಸಿ ಮುಷ್ಕರ ನಿಲ್ಲಿಸುವಲ್ಲಿ ಯಶಸ್ವಿಯಾದರು.

ಘಟನೆ ಹಿನ್ನೆಲೆಯಲ್ಲಿ ಕೇಂದ್ರ ವಲಯ ಡಿಸಿಪಿ ರಮೇಶ್,ಎಸಿಪಿ ಜಿತೇಂದ್ರನಾಥ್,ಡಿಸಿಪಿ ರಮೇಶ್ ಡಿಸಿಪಿ ಸಿದ್ದರಾಮಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೂವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಗಲಭೆ ನಿಯಂತ್ರಿಸುವ ಭರದಲ್ಲಿ ಪೊಲೀಸರು ಅತಿರೇಕ ಮಾಡಿದ್ದಾರೆಂದು ಸರಕಾರ ಭಾವಿಸಿದೆ

English summary
DGP Ramesh, ACP Jitendra Kumar and DGP Siddramappa has been served notice and transferred said Home Minister R Ashok today(March.20). The trio get notice regarding Police Advocates and journalist Clash in Bangalore city court on 2 March 2012
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X