ತಥಾಸ್ತು: ಭಕ್ತವತ್ಸಲ, ಗೋವಿಂದರಾಜು ನ್ಯಾಯಪೀಠ

ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್ ಅವರು ನ್ಯಾಯಪೀಠದ ಆದೇಶವನ್ನು ಸ್ವಾಗತಿಸಿದ್ದು, ಯಾವ ವರದಿಯ ಆಧಾರದ ಮೇಲೆ ತಮ್ಮ ಕಕ್ಷಿದಾರರನ್ನು ಸಿಎಂ ಪಟ್ಟದಿಂದ ಪದಚ್ಯುತಗೊಳಿಸಿದ್ದರೋ ಆ ವರದಿಯಲ್ಲಿ ಯಾವುದೇ ಯಾವುದೇ ಹುರುಳಿಲ್ಲ ಎಂದು ನ್ಯಾಯಪೀಠ ಕ್ಲೀನ್ ಚಿಟ್ ನೀಡಿದೆ. ಇದರಿಂದ ಅವರು ಮತ್ತೆ ಮುಖ್ಯಮಂತ್ರಿಯಾಗುವ ದಿನ ದೂರವಿಲ್ಲ ಎಂದು ಸಂತಸಪಟ್ಟಿದ್ದಾರೆ.
ಈ ಮಧ್ಯೆ 'ದೇಹೀ ಎಂದು ದೆಹಲಿಗೆ ಹೋಗೊಲ್ಲ. ಅಲ್ಲಿಂದಲೇ ಶುಭ ಸಮಾಚಾರ ಬರಲಿ' ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಸೂಚ್ಯವಾಗಿ ಹೇಳಿದ್ದಾರೆ.












Click it and Unblock the Notifications