ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಥಾಸ್ತು: ಭಕ್ತವತ್ಸಲ, ಗೋವಿಂದರಾಜು ನ್ಯಾಯಪೀಠ
ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್ ಅವರು ನ್ಯಾಯಪೀಠದ ಆದೇಶವನ್ನು ಸ್ವಾಗತಿಸಿದ್ದು, ಯಾವ ವರದಿಯ ಆಧಾರದ ಮೇಲೆ ತಮ್ಮ ಕಕ್ಷಿದಾರರನ್ನು ಸಿಎಂ ಪಟ್ಟದಿಂದ ಪದಚ್ಯುತಗೊಳಿಸಿದ್ದರೋ ಆ ವರದಿಯಲ್ಲಿ ಯಾವುದೇ ಯಾವುದೇ ಹುರುಳಿಲ್ಲ ಎಂದು ನ್ಯಾಯಪೀಠ ಕ್ಲೀನ್ ಚಿಟ್ ನೀಡಿದೆ. ಇದರಿಂದ ಅವರು ಮತ್ತೆ ಮುಖ್ಯಮಂತ್ರಿಯಾಗುವ ದಿನ ದೂರವಿಲ್ಲ ಎಂದು ಸಂತಸಪಟ್ಟಿದ್ದಾರೆ.
ಈ ಮಧ್ಯೆ 'ದೇಹೀ ಎಂದು ದೆಹಲಿಗೆ ಹೋಗೊಲ್ಲ. ಅಲ್ಲಿಂದಲೇ ಶುಭ ಸಮಾಚಾರ ಬರಲಿ' ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಸೂಚ್ಯವಾಗಿ ಹೇಳಿದ್ದಾರೆ.
Comments
ಯಡಿಯೂರಪ್ಪ ಸದಾನಂದ ಗೌಡ ಅಕ್ರಮ ಗಣಿಗಾರಿಕೆ ಹೈಕೋರ್ಟ್ ಲೋಕಾಯುಕ್ತ ರಾಜೀನಾಮೆ santosh hegde illegal mining lokayukta resignation yediyurappa high court
English summary
Karnataka High Court bench comprising justices Bhaktavatsala and Govindaraju has given clean chit to BS Yeddyurappa in the ex Lokayukta Santosh Hegde's Illegal Mining report today (Mar7).
Story first published: Wednesday, March 7, 2012, 16:35 [IST]