ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಥಾಸ್ತು: ಭಕ್ತವತ್ಸಲ, ಗೋವಿಂದರಾಜು ನ್ಯಾಯಪೀಠ

By Srinath
|
Google Oneindia Kannada News

justices-bhaktavatsala-govindaraju-bench-clean-chit-bsy
ಬೆಂಗಳೂರು, ಮಾ.7: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಎಫ್ಐಆರ್ ರದ್ದುಗೊಳಿಸಿ, ಯಡಿಯೂರಪ್ಪ ಮತ್ತೆ ಸಿಎಂ ಪಟ್ಟ ಗಿಟ್ಟಿಸುವ ಪ್ರಯತ್ನಗಳಿಗೆ ತಥಾಸ್ತು ಅಂದ ನ್ಯಾಯಮೂರ್ತಿಗಳು ಯಾರು ಅಂದರೆ ನ್ಯಾಯಮೂರ್ತಿಗಳಾದ ಕೆ ಭಕ್ತವತ್ಸಲ ಮತ್ತು ಗೋವಿಂದರಾಜು.

ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್ ಅವರು ನ್ಯಾಯಪೀಠದ ಆದೇಶವನ್ನು ಸ್ವಾಗತಿಸಿದ್ದು, ಯಾವ ವರದಿಯ ಆಧಾರದ ಮೇಲೆ ತಮ್ಮ ಕಕ್ಷಿದಾರರನ್ನು ಸಿಎಂ ಪಟ್ಟದಿಂದ ಪದಚ್ಯುತಗೊಳಿಸಿದ್ದರೋ ಆ ವರದಿಯಲ್ಲಿ ಯಾವುದೇ ಯಾವುದೇ ಹುರುಳಿಲ್ಲ ಎಂದು ನ್ಯಾಯಪೀಠ ಕ್ಲೀನ್ ಚಿಟ್ ನೀಡಿದೆ. ಇದರಿಂದ ಅವರು ಮತ್ತೆ ಮುಖ್ಯಮಂತ್ರಿಯಾಗುವ ದಿನ ದೂರವಿಲ್ಲ ಎಂದು ಸಂತಸಪಟ್ಟಿದ್ದಾರೆ.

ಈ ಮಧ್ಯೆ 'ದೇಹೀ ಎಂದು ದೆಹಲಿಗೆ ಹೋಗೊಲ್ಲ. ಅಲ್ಲಿಂದಲೇ ಶುಭ ಸಮಾಚಾರ ಬರಲಿ' ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಸೂಚ್ಯವಾಗಿ ಹೇಳಿದ್ದಾರೆ.

English summary
Karnataka High Court bench comprising justices Bhaktavatsala and Govindaraju has given clean chit to BS Yeddyurappa in the ex Lokayukta Santosh Hegde's Illegal Mining report today (Mar7).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X