ಜಗನ್ ಬಂಧನಕ್ಕೆ ಸಿಬಿಐ ರಿಹರ್ಸಲ್

ಜಗನ್ ಶನಿವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರ ಬಂಧನಕ್ಕೆ ಆಗಮಿಸಿದ್ದ ಅಧಿಕಾರಿಗಳು ಸುತ್ತಮುತ್ತ ಠಳಾಯಿಸುತ್ತಿದ್ದರು ಎಂದು ಜಗನ್ ಆಪ್ತರು ಶಂಕಿಸಿದ್ದಾರೆ. ಜಗನ್, ಓದಾರ್ಪು ಯಾತ್ರೆ ಮುಗಿಸಿಕೊಂಡು ವಿಶಾಖಪಟ್ಟಣಂನಿಂದ ವಾಪಸಾಗಿದ್ದರು.
ಇಷ್ಟಕ್ಕೂ CBI ಮತ್ತು ED ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಜಗನ್ ಬಂಧನಕ್ಕೆ ಏಕೆ ಮುಂದಾಗಲಿಲ್ಲವೆಂದರೆ ದಿಲ್ಲಿ ಅಧಿಕಾರಿಗಳು ಕೊನೆಗಳಿಗೆಯಲ್ಲಿ ಹಸಿರು ನಿಶಾನೆ ವಾಪಸ್ ತೆಗೆದುಕೊಂಡಿದ್ದೇ ಕಾರಣವೆನ್ನಲಾಗಿದೆ. ಈ ಮಧ್ಯೆ, ಜಗನ್ ವಿರುದ್ಧ ಸಿಬಿಐ ತನ್ನ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿದೆ.












Click it and Unblock the Notifications