ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪತ್ರಕರ್ತರ ಮೇಲೆ ಹಲ್ಲೆ: ಆಂಧ್ರ ವಕೀಲರ ಕೈವಾಡ
ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು 'ಈ ಪುಂಡ ಲಾಯರಿಗಳು ಯಾರ ಮಾತನ್ನೂ ಕೇಳುವ ಮನಸ್ಥಿತಿಯವರಲ್ಲ. ಅವರು ಬಿದರಿ, ಮಿರ್ಜಿ ಗುಡುಗಿದರೂ ಹೆದರುವವರಲ್ಲ. ಇನ್ನು ಗೃಹ ಮಂತ್ರಿ, ಮುಖ್ಯಮಂತ್ರಿ ಏನು ಮಾಡಿಯಾರು?' ಎಂದು ವ್ಯಂಗ್ಯವಾಡಿದ್ದಾರೆ.
ಸ್ವತಃ ವಕೀಲರೂ ಆಗಿದ್ದ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಘಟನೆಗಳು ವ್ಯವಸ್ಥಿತ, ಕಾಣದ ಕೈಗಳು ಇಲ್ಲಿ ವಿಜೃಂಭಿಸಿವೆ. ಇದರ ಹಿಂದೆ ಆಂಧ್ರ ಪ್ರದೇಶದ ವಕೀಲರು ಇರುವ ಶಂಕೆಯಿದೆ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದರು.
Comments
English summary
The Karnataka Opposition leader Siddaramaiah has given new twist to Advocates attack on Media on Mar 3. He said 'Aandhra lawyers are behind the advocates attack on Bangalore Media.
Story first published: Saturday, March 3, 2012, 11:56 [IST]