ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡ್ಡಿ ಹೇಳಿಕೆಗೆ ಅದೃಷ್ಟದ ಸಿಎಂ ಏನನ್ನುತ್ತಾರೆ?
ಸುದ್ದಿಗಾರರಿಗೆ ತಾಕೀತು: ನಾನು ಬೇರೆಯವರ ಹೇಳಿಕೆ, ನ್ಯಾಯಾಲಯ ಅಥವಾ ಪೊಲೀಸ್ ಠಾಣೆಯಲ್ಲಿರುವ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡಬಾರದು ಎಂದು ತೀರ್ಮಾನಿಸಿದ್ದೇನೆ. ನೀವೂ ಅದನ್ನು ಕೇಳಬಾರದು ಎಂದು ಸುದ್ದಿಗಾರರಿಗೆ ತಾಕೀತು ಮಾಡಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಶಾಸಕರೂ ನನ್ನ ಮನೆಗೆ ಬರುತ್ತಾರೆ. ನಾನು ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ. ಎಲ್ಲರೂ ನನ್ನವರೇ ಎಂದು ಸೂಕ್ಷ್ಮವಾಗಿ ನುಡಿದರು. ಇದೇ ವೇಳೆ, ಲಿಂಗಾಯಿತ ಸಮುದಾಯದಲ್ಲಿ ಒಡಕುಂಟು ಮಾಡಲು ನಮ್ಮ ಪಕ್ಷದವರೇ ಯತ್ನಿಸುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಅವರನ್ನೇ ಕೇಳಿ ಎಂದಷ್ಟೇ ಉತ್ತರಿಸಿದರು.
Comments
English summary
The other day former chief minister B S Yeddyurappa had said that the present CM DV Sadananda Gowda is crowned out of pure luck. To this DVS has accepted that out of luck only he scaled to the CM post.
Story first published: Wednesday, February 22, 2012, 11:14 [IST]