ಹೈದರಾಬಾದ್ ಸಂಪತ್ತು ವನಪರ್ತಿ ರಾಜಮನೆತನದ್ದಾ?

ವೆಲ್! ಶಾಲೆಯ ಕೆಳಗೆ ಈ ಅತಿಲೋಕದಲ್ಲಿ ಮಾಸೊನ್ ಗೆ ಮೊದಲು ಎರಡು ಅಲ್ಮೆರಾಗಳು ಕಣ್ಣಿಗೆ ಬಿದ್ದಿವೆ. ಅವುಗಳ ತುಂಬಾ ಬರೀ ವಜ್ರ ವೈಢೂರ್ಯ ಚಿನ್ನಾಭರಣಗಳೇ ಕಂಡಿವೆ. ಪ್ರಸ್ತುತ, ನಿಧಿಯೆನ್ನಲಾದ 100 ವರ್ಷಗಳ ಹಳೆಯ ಶಾಲೆಯ ಹಿಂಭಾಗದಲ್ಲಿ ಹೈದರಾಬಾದಿನಲ್ಲಿ ಖ್ಯಾತ ಬಿರ್ಲಾ ಮಂದಿರ ಬೆಟ್ಟವಿದೆ. ನಗರದ ಮತ್ತೊಂದು ಹೆಗ್ಗುರುತಾದ ಹುಸೇನ್ ಸಾಗರವೂ ಅನತಿ ದೂರಲ್ಲೆ ಇದೆ.
ಇದೇ ವೇಳೆ, ಒಂದು ವೇಳೆ ಇಲ್ಲಿ ಅನಂತು ಸಂಪತ್ತು ಪತ್ತೆಯಾದರೆ Treasure Trove Act 1878 ಕಾಯಿದೆಯಡಿ ತಮಗೂ 1/5 ಭಾಗದಷ್ಟು ಪಾಲು ನೀಡಬೇಕು ಎಂದು ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿರುವ ಟಿ.ಬಿ. ರಾಜು ನೇತೃತ್ವದ ಹಿರಿಯ ನಾಗರಿಕರ ತಂಡ ಅಲವತ್ತುಕೊಂಡಿದೆ.
ಈ ಶಾಲೆಯ ಹಿಂಭಾಗದಲ್ಲಿರುವ ದೊಡ್ಡ ಗೋಡೆಯ ಕೆಳಗೆ ನೆಲಮಾಳಿಗೆಯಿದೆ. ಗುಹೆಯಂತಿರುವ ಆ ಜಾಗಕ್ಕೆ ತೆರಳಲು ಸುರಂಗ ಮಾರ್ಗವಿದೆ. ದ್ವಾರದಲ್ಲಿ ಕಡಿದಾದ ಮೆಟ್ಟಿಲುಗಳಿವೆ. ಅದರ ಮೂಲಕ ಸಾಗಿ ಮಾಸೋನ್ ಆ ಎರಡೂ ಅಲ್ಮೆರಾಗಳನ್ನು ನೋಡಿದ್ದಾರೆ. ಅದು 12x 12 ಅಡಿ ಸುರಂಗ. ಆಂಧ್ರ ಪುರಾತನ ಸಂಪತ್ತು ನಿರ್ವಹಣೆ ಅಧಿಕಾರಿ ಪ್ರ. ಪಿ. ಚನ್ನಾರೆಡ್ಡಿ ಮೇಲುಸ್ತುವಾರಿಯಲ್ಲಿ ಇಲ್ಲಿ ಸುರಂಗ ಕೊರೆಯುವ ಕಾರ್ಯ ನಡೆಯುತ್ತಿದೆ.
ಈ ಶಾಲೆಯು ವನಪರ್ತಿ ಸಂಸ್ಥಾನದ ರಾಜಮನೆತನಕ್ಕೆ ಸೇರುತ್ತದೆ. ಅತ್ಯಂತ ಶ್ರೀಮಂತವಾಗಿದ್ದ ಈ ರಾಜಮನೆತನದವರು ಒಂದು ಕಾಲದಲ್ಲಿ ಒಂದು ಲಕ್ಷ ಎಕರೆ ಭೂಮಿಯ ಒಡೆಯರಾಗಿದ್ದರು. ಆದ್ದರಿಂದ ಅವರು ಶಾಲೆಯ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ಶೇಖರಿಸಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
12 ಕಬ್ಬಿಣದ ಪೆಟ್ಟಿಗೆಗಳು : ಇತಿಹಾಸಕಾರ ಡಾ. ಮೊಹಮದ್ ಸೈಫುಲ್ಲಾ ಅವರು ಹೇಳುವಂತೆ ಅನೇಕ ಶ್ರೀಮಂತ ಕುಟುಂಬಸ್ಥರು 2ನೇ ಜಾಗತಿಕ ಯುದ್ಧದಲ್ಲಿ ಜಪಾನಿನ ಎದಿರೇಟು ತಾಳಲಾರದೆ ಬಂಕರ್ ಗಳನ್ನು ನಿರ್ಮಿಸಿ ತಮ್ಮಲ್ಲಿದ್ದ ಅಮೂಲ್ಯ ಸಂತ್ತನ್ನು ಶೇಖರಿಸಿಡುತ್ತಿದ್ದರು. ಈಗ ಶಾಲೆಯ ನೆಲಮಾಳಿಗೆಯಲ್ಲಿ ಇದೆಯೆನ್ನಲಾದ ಸಂಪತ್ತೂ ಅದರಲ್ಲಿ ಒಂದಾಗಿರಬಹುದು. ಅವರ ಈ ಮಾತಿಗೆ ಪುಷ್ಠಿ ನೀಡುವಂತೆ ನಗರದ ಸೈಫಾಬಾದಿನಲ್ಲಿರುವ ಹೋಂ ಸೈನ್ಸ್ ಕಾಲೇಜಿನ ಬಳಿ ಇಂತಹ ಒಂದು ಬಂಕರ್ ಅನ್ನು ಈ ಹಿಂದೆ ಪತ್ತೆಹಚ್ಚಲಾಗಿತ್ತು. ಅದೇ ರೀತಿ ಮಿಂಟ್ ಕಾಂಪೌಂಡ್ ಬಳಿಯೂ ಇಂತಹ ಬಂಕರ್ ಇತ್ತು. ಈ ಎರಡೂ ಬಂಕರುಗಳಲ್ಲಿ 12 ಕಬ್ಬಿಣದ ಪೆಟ್ಟಿಗೆಗಳು ಸಿಕ್ಕಿದ್ದವಾದರೂ ಅವೆಲ್ಲ ಬರಿದಾಗಿದ್ದವು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications