ನಾರಾಯಣ ಹೃದಯಾಲಯ, ರೆಡ್ ಬಸ್ ಗೆ ಯುಎಸ್ ಗೌರವ

ವಿಶ್ವದ ಪ್ರಮುಖ 50 innovative ಕಂಪನಿಗಳ ಪಟ್ಟಿಯಲ್ಲಿ ನಾರಾಯಣ ಹೃದಯಾಲಯ 36ನೇ ಸ್ಥಾನ ಪಡೆದಿದೆ ಹಾಗೂ ರೆಡ್ ಬಸ್ 48ನೇ ಸ್ಥಾನ ಗಳಿಸಿದೆ. (ನಾರಾಯಣ ಹೃದಯಾಲಯ ಈ ಮಗುವಿಗೆ ಉಚಿತ ಚಿಕಿತ್ಸೆ ನೀಡಲಿ)
ಡಾ. ದೇವಿಶೆಟ್ಟಿ ನೇತೃತ್ವದ ನಾರಾಯಣ ಹೃದಯಾಲಯದಲ್ಲಿ ಕಡು ಬಡವರಿಗೂ ಉನ್ನತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ದೇಶ ವಿದೇಶಗಳಿಂದ ಬರುವ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ಯುಎಸ್ ಮ್ಯಾಗಜೀನ್ ಹೇಳಿದೆ.
ನಾರಾಯಣ ಹೃದಯಾಲಯವನ್ನು ಹೊಗಳುತ್ತಾ "Wal-Mart meets Mother Teresa" ಎನ್ನಲಾಗಿದೆ. ಸಂಸ್ಕೃತದಲ್ಲಿರುವ ಆಸ್ಪತ್ರೆಯ ಹೆಸರಿನ ಅರ್ಥ "God's compassionate home". ಎಂದಾಗಿದೆ.
ರೆಡ್ ಬಸ್: ಈ ಸಂಸ್ಥೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭಿಸಿದ ಕಥೆ ಕುತೂಹಲವಾಗಿದೆ. ಫಣೀಂದ್ರ ಸಾಮಾ ಅವರು ವಾರಾಂತ್ಯದಲ್ಲಿ ತಮ್ಮ ಊರಿಗೆ ಹೋಗಲು ಮೆಜೆಸ್ಟಿಕ್ ಗೆ ಬಂದಿದ್ದಾರೆ. ಆದರೆ, ಮುಂಗಡವಾಗ ಟಿಕೇಟ್ ಬುಕ್ ಮಾಡದ ಕಾರಣ ಸರ್ಕಾರಿಯಾಗಲಿ, ಖಾಸಗಿ ಬಸ್ ಆಗಲಿ ಸಿಗದೇ ಪರದಾಡಿದ್ದಾರೆ. ತಕ್ಷಣವೇ ರೆಡ್ ಬಸ್ ಆನ್ ಲೈನ್ ಬುಕ್ಕಿಂಗ್ ಕಲ್ಪನೆ ಹೊಳೆದಿದೆ.
ಒಂದೇ ಬಾರಿ ವಿವಿಧ ಬಸ್ ಸಂಸ್ಥೆಗಳ ಬಸ್ ಗಳಲ್ಲಿ ಖಾಲಿ ಇರುವ ಸೀಟುಗಳ ವಿವರ ಪಡೆಯಬಹುದಾಗಿದೆ. ರೆಡ್ ಬಸ್ ಮೂಲಕ ಆನ್ ಲೈನ್ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆ ಜನ ಮೆಚ್ಚುಗೆ ಗಳಿಸಿದೆ.
ಭಾರತದ ಇನ್ನೋವೇಟಿವ್ ಕಂಪನಿಗಳ ಪಟ್ಟಿಯಲ್ಲಿ ವಿಪ್ರೋ ಹಾಗೂ ಫಿಲ್ಪ್ ಕಾರ್ಟ್ ಸ್ಥಾನ ಪಡೆದಿದೆ ಎಂದು ಫಾಸ್ಟ್ ಕಂಪನಿ ಮ್ಯಾಗಜೀನ್ ಹೇಳಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications