ಎಮ್ಮಾರ್ ಜುಜುಬಿ ಹಗರಣ: ಜೇಠ್ಮಲಾನಿ

ಆರೋಪಿ ಕೋನೇರು ಪ್ರಸಾದ್ ಸಲ್ಲಿಸಿರುವ ಜಾಮೀನು ಅರ್ಜಿಯ ಪರ ವಾದಿಸಿದ ಜೇಠ್ಮಲಾನಿ, ನನ್ನ ಕಕ್ಷಿದಾರರು ನ್ಯಾಯದ ಕಟಕಟೆಯಿಂದ ಪಾರಾಗುವುದಿಲ್ಲ. ಅವರು ವಿಚಾರಣೆಯಿಂದ ನುಣುಚಿಕೊಳ್ಳುವುದಿಲ್ಲ ಎಂಬ ಖಾತ್ರಿಯಿರುವವರೆಗೂ ಅವರಿಗೆ ಜಾಮೀನು ನಿರಾಕರಿಸುವುದು ಸಾಧುವಲ್ಲ ಎಂದು ಕೋರ್ಟ್ ಗಮನ ಸೆಳೆದರು. 2ಜಿ ಹಗರಣದ ಆರೋಪಿಗಳಿಗೇ ಜಾಮೀನು ಸಿಕ್ಕಿರುವಾಗ ಜುಜುಬಿ ಎಮ್ಮಾರ್ ಟೌನ್ಶಿಪ್ ಹಗರಣದಲ್ಲಿ ಜಾಮೀನು ಏಕೆ ಕೊಡಬಾರದು' ಎಂದು ಅವರು ಪ್ರಶ್ನಿಸಿದರು.
ಜೇಠ್ಮಲಾನಿ ವಾದ ಆಲಿಸಿದ ಕೋರ್ಟ್ ಶುಕ್ರವಾರ ತೀರ್ಪು ನೀಡುವುದಾಗಿ ಹೇಳಿತು.












Click it and Unblock the Notifications