ಮೈಸೂರು ಅನಂತಸ್ವಾಮಿ, ರಾಜುಗೆ ಅವಿರತ ನಮನ

ಅನಂತ ಚೇತನ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ 'ರತ್ನನ್ ಪದ' ಮತ್ತು ಭಾವ ತುಂಬಿದ ಹಾಡುಗಳ ಸುಗ್ಗಿಯನ್ನು ಕಾಣಬಹುದು
ರಾಜು ಅನಂತಸ್ವಾಮಿಯ ಶಿಷ್ಯ ರವಿ ಮೂರೂರು ಮತ್ತು ತಂಡದಿಂದ ರತ್ನನ್ ಪದ ಹಾಗೂ ಕೈಲಾಸಂ ಹಾಡುಗಳ ಸುಗ್ಗಿಯನ್ನು ಸವಿಯಲು ಕೆ.ಎಚ್ ಕಲಾಸೌಧಕ್ಕೆ ಬರಲೇ ಬೇಕು.
ಕಾರ್ಯಕ್ರಮದ ದಿನಾಂಕ: ಫೆ.11, ಶನಿವಾರ
ಸ್ಥಳ: ಕೆ.ಎಚ್.ಕಲಾಸೌಧ ರಾಮಾಂಜನೇಯ ಗುಡ್ಡದ ಆವರಣ, ಹನುಮಂತ ನಗರ ಬೆಂಗಳೂರು
ಸಮಯ: ಸಂಜೆ 6:30 ರಿಂದ 8:30
ಟಿಕೆಟ್ ದರ: ರು.100
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98800 86300
[email protected], www.aviratha.org
ನೋಟ್ ಬುಕ್ ವಿತರಣಾ ಯೋಜನೆ 2012: ಗ್ರಾಮಾಂತರ/ಹಿಂದುಳಿದ ಪ್ರದೇಶಗಳಲ್ಲಿ ಅಭ್ಯಾಸ ಮಾಡುತ್ತಿರುವ ಸರ್ಕಾರಿ ಶಾಲೆಯ ಸುಮಾರು 10,000 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಂಚುವ ಯೋಜನೆಯನ್ನು ಅವಿರತ ಪ್ರತಿಷ್ಠಾನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಈ ಯೋಜನೆಗೆ ಬಳಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಕೆಟಿ ಸತೀಶ್ ಗೌಡ ಅವರು ಹೇಳಿದ್ದಾರೆ.












Click it and Unblock the Notifications