ಮೂವರ ಶಾಸಕತ್ವ ವಜಾ ಇಲ್ಲ: ಕರ್ನಾಟಕ ಬಿಜೆಪಿ

ಆದರೆ, ಅದು ಅಪರಾಧವಲ್ಲ. ಅವರು ಸ್ವಚ್ಛೆ ಇಂದ ರಾಜೀನಾಮೆ ನೀಡಿದ್ದಾರೆ. ಅಷ್ಟು ಸಾಕು ಎಂದು ಬಿಜೆಪಿ ಶಾಸಕಾಂಗ ಸಭೆಯ ನಂತರ ತೀರ್ಮಾನಕ್ಕೆ ಬರಲಾಗಿದೆ.
ಹೀಗಾಗಿ ಮೂವರು ಸಚಿವರಾದ ಸಿಸಿ ಪಾಟೀಲ್, ಲಕ್ಷ್ಮಣ ಸವದಿ ಹಾಗೂ ಶ್ರೀಕೃಷ್ಣ ಪಾಲೇಮಾರ್ ಅವರನ್ನು ಶಾಸಕತ್ವ ಸ್ಥಾನದಿಂದ ವಜಾಗೊಳಿಸಲಾಗುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.












Click it and Unblock the Notifications