ಬೆಂಗಳೂರಿನಲ್ಲಿ ರಾಬಿನ್ ಶರ್ಮ ಉಪನ್ಯಾಸ

Lead Without A Title ಎಂಬ ಹೆಸರಿನ ಕಾರ್ಯಕ್ರಮವನ್ನು ಫೆ.29ರಂದು ತಾಜ್ ವಿವಂತಾ, ಯಶವಂತಪುರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9 ರಿಂದ 12ರವರೆಗೂ ಕಾರ್ಯಕ್ರಮ ನಂತರ ಭೋಜನ ಏರ್ಪಡಿಸಲಾಗಿದೆ.
ಅತಿ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಉದ್ಯಮಿಗಳಾಗುವ ಕನಸು ಹೊತ್ತಿರುವ ಗ್ರಾಮೀಣ ಪ್ರತಿಭೆಗಳಿಗೆ ಆನ್ ಲೈನ್ ಕಿರು ಸಾಲ ಒದಗಿಸುವ ವೇದಿಕೆಯನ್ನು ಪ್ರಪ್ರಥಮಬಾರಿಗೆ ರಂಗ್ ದೇ ಸಂಸ್ಥೆ ಕಲ್ಪಿಸಿದೆ. 2008ರಲ್ಲಿ ಆರಂಭವಾದ ಈ ಸಂಸ್ಥೆ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 13 ರಾಜ್ಯಗಳ 12500 ಸಣ್ಣ ಪ್ರಮಾಣದ ಉದ್ಯಮಿಗಳಿಗೆ 6.4 ಕೋಟಿ ರು ತನಕ ಸಹಾಯ ಹಸ್ತ ನೀಡಿದೆ.
ಯಾರು ಬೇಕಾದರೂ ನಾಯಕರಾಗಬಹುದು ಎಂಬುದನ್ನು ತೋರಿಸಿಕೊಟ್ಟಿರುವ ಲೇಖಕ ರಾಬಿನ್ ಶರ್ಮ ಅವರ ವ್ಯಕ್ತಿತ್ವ ವಿಕಸನ ಪುಸ್ತಕಗಳ ಬಗ್ಗೆ ಪೀಠಿಕೆ ಅಗತ್ಯವಿಲ್ಲ. ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಶ್ರೇಣಿಯ ಪುಸ್ತಕಗಳನ್ನ್ ರಾಬಿನ್ ಶರ್ಮ ಅವರ ಪುಸ್ತಕಗಳು ಸೇರಿದೆ.
'ದ ಮಾಂಕ್ ವು ಸೋಲ್ಡ್ ಇಸ್ ಫೆರಾರಿ' ಸೇರಿದಂತೆ ಸುಮಾರು 11 ಕೃತಿಗಳನ್ನು ರಚಿಸಿದ್ದು ಎಲ್ಲವೂ ಜನಪ್ರಿಯತೆ ಗಳಿಸಿದೆ. ದ ಗ್ರೇಟ್ ನೆಸ್ ಗೈಡ್, ದ ಲೀಡರ್ ವು ಹಾಡ್ ನೋ ಟೈಟಲ್: ಅ ಮಾರ್ಡನ್ ಫ್ಯಾಬಲ್ ಆನ್ ರಿಯಲ್ ಸಕ್ಸಸ್ ಇನ್ ಬಿಸಿನೆಸ್ ಅಂಡ್ ಇನ್ ಲೈಫ್' ಮುಂತಾದ ಕೃತಿಗಳು ಪ್ರಸಿದ್ಧಿ ಹೊಂದಿದೆ.
Lead without title ಎಂಬ ಧ್ಯೇಯದ ಮೂಲಕ ಸಣ್ಣ ಪ್ರಮಾಣದ ಸಂಸ್ಥೆಗಳಿಗೆ ಸಲಹೆ ಸೂಚನೆಗಳನ್ನು ನೀಡುವ ದೊಡ್ಡ್ ಪ್ರಮಾಣದ ಸಂಸ್ಥೆಯಾಗಿ ರಾಬಿನ್ ಶರ್ಮ ಅವರ ಲೀಡರ್ ಶಿಪ್ ಇಂಟರ್ ನ್ಯಾಷನಲ್ ಸಂಸ್ಥೆ ಬೆಳೆದಿದೆ.
ವೃತ್ತಿ ಜೀವನ ಹಾಗೂ ಖಾಸಗಿ ಜೀವನದಲ್ಲಿ ಸರ್ವಾಂಗೀಣ ಏಳಿಗೆ ಕಾಣಲು ಶರ್ಮ ಅವರ ಉಪನ್ಯಾಸ ಹಾಗೂ ಪುಸ್ತಕಗಳು ಸಹಕಾರಿಯಾಗಿದೆ. ಇದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ರಂಗ್ ದೇ ಸಂಸ್ಥೆ ರಾಬಿನ್ ಶರ್ಮ್ ಅವರ ಮೂಲಕ ಕಿರುಸಾಲ ಯೋಜನೆ ಹಾಗೂ ಗ್ರಾಮೀಣ ಭಾಗದ ಯುವ ಉದ್ಯಮಿಗಳಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮ ರೂಪಿಸಿದೆ.
Passes are available on
For more information on 'Lead Without A Title,"
contact:
Aditi: 9591527628 , [email protected]
Smita: 9686114608, [email protected]
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications