ಮಾರ್ಕೆಟ್ ಧ್ವಂಸ; ಪುರಾತನ ಮರಗಳನ್ನೂ ಕಡಿದು ಹಾಕಿ

ಪೊಲೀಸರ 'ಮಾಮೂಲು' ವಿಷ್ಯಾ ಏನೇ ಇರಬಹುದು. ಆದರೆ ನಿಜಕ್ಕೂ ಅವರೂ ನಿಟ್ಟುಸಿರುಬಿಟ್ಟಿದ್ದಾರೆ. 'ಯಾವಾಗ್ಲೋ ಈ ಕೆಲಸ ಆಗಬೇಕಿತ್ತು. ತುಂಬಾ ರಫ್ಫು ಇಲ್ಲಿನ ಅಂಗಡಿಗವರು. ನಮಗೂ ಸಾಕಾಗಿ ಹೋಗಿತ್ತು. ಏನ್ಮಾಡೋಣ, ಸದ್ಯ ಈಗ್ಲಾದರೂ ನೆಲಸಮವಾಯಿತಲ್ಲಾ. ಪಾಲಿಕೆಯವರು ಸರಿಯಾದ ಕೆಲಸವನ್ನೇ ಮಾಡಿದ್ದಾರೆ' ಎನ್ನುತ್ತಾರೆ ಬಸವನಗುಡಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು. ಅವರ ಮಾತುಗಳಲ್ಲೇ ಕೇಳಿ:
ಮುಂದೆ ಏನ್ಮಾಡಬೇಕು ಅಂದರೆ ಈ ಅಂಗಡಿಗಳನ್ನು ನೆಲಸಮ ಮಾಡಿದಂತೆ ಅವುಗಳಿಗೆ ಆಸರೆಯಾಗಿರುವ ನಾಲ್ಕಾರು ಬೃಹತ್ ಮರಗಳನ್ನೂ ಕಡಿದು ಹಾಕಬೇಕು. ಇವು ಟ್ರಾಫಿಕ್ ಗೆ ಅಡ್ಡಲಾಗಿ ಅಂಗಡಿಗಳಿಗೆ ಆಸರೆಯಾಗಿ ಬೇರುಬಿಟ್ಟಿವೆ. ನೂರಾರು ವರ್ಷಗಳ ಈ ಮರಗಳನ್ನು ಕಡಿದುಹಾಕಿದರೆ ಅರ್ಧ ಕೆಲಸ ಸಲೀಸಾದೀತು.
ಟ್ರಾಫಿಕ್ ಸಂಚಾರಕ್ಕೆ ಮತ್ತಷ್ಟು ಜಾಗ ಸಿಗುತ್ತದೆ. ಯಾವಾಗ ಟ್ರಾಫಿಕ್ ಜಾಸ್ತಿ ಆಗುತ್ತೋ ಆಗ ಅಂಗಡಿಗಳವರು ರೋಡಿಗೆ ಬರುವುದಕ್ಕೆ ಹಿಂಜರಿಯುತ್ತಾರೆ. ಅಂಗಡಿಗಳವರು ಆ ಮರಗಳಿಗೆ ಮೊಳೆ ಹೊಡೆದು ತಮ್ಮ ಹಕ್ಕು ಸ್ಥಾಪಿಸುವುದೂ ತಪ್ಪುತ್ತದೆ.
ಹೌದು, ನಮ್ಮ ಪೊಲೀಸ್ ಸಾಹೇಬರು ಹೇಳಿದ್ದೂ ಸರಿ ಅನ್ನಿಸುತ್ತಿದೆ. ಮೊದಲು ಆ ಕಾರ್ಯವಾಗಲಿ. ಆದರೆ ಈ ಪರಿಸರವಾದಿಗಳು ರಗಳೆ ತೆಗೆಯದಿರಲಿ ಎಂದು ಆಶಿಸೋಣ. ಸುವಿಶಾಲ ರಸ್ತೆಗಳನ್ನು ಕಾಣೋಣ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications