ಯಡಿಯೂರಪ್ಪ ಬಗ್ಗೆ ph.d ವಿದ್ಯಾರ್ಥಿ ಏನನ್ನುತ್ತಾರೆ ?

'ಯಡಿಯೂರಪ್ಪ ಅವರದು ಅತ್ಯಂತ ಸಾಧಾರಣ ಆರಂಭವಾಗಿತ್ತು. ಜನರೇ ಅವರನ್ನು ಗುರುತಿಸಿದರು. ಚಳವಳಿಗಳಲ್ಲಿ ಅಗ್ರ ಜನನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಿಸ್ಸಂಶಯವಾಗಿ ಅವರೇ ಕಾರಣ.
ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಪಕ್ಷದ ವತಿಯಿಂದ ಇನ್ನೂ ಒಬ್ಬರು ಮಾತ್ರವೇ ಚುನಾಯಿತರಾಗಿದ್ದರು. ಆದರೆ ಅದೇ ಪಕ್ಷದ ಶಾಸಕರ ಸಂಖ್ಯೆ ಈಗ ಶತಕ ಬಾರಿಸಿದೆ' ಎಂದು ಯಡಿಯೂರಪ್ಪ ಬಗ್ಗೆ ತುಂಬು ಅಭಿಮಾನದಿಂದ ಹೇಳುತ್ತಾರೆ ಪ್ರಸನ್ನ ಕುಮಾರ್.
ಯಡಿಯೂರಪ್ಪ ಬಗ್ಗೆ ಪಿಎಚ್. ಡಿ ಮಾಡುವ ಸಲುವಾಗಿ ನಾನು ಮೊದಲು ಬೂಕನಕೆರೆಗೆ ಭೇಟಿ ನೀಡಿದೆ. ಯಡಿಯೂರಪ್ಪ ಎದುರು ಕುಳಿತು ಅವರ ಜೀವನದ ಪದರುಗಳನ್ನು ಬಿಡಿಸುತ್ತಾ ಹೋದೆ. ಅವರ ಅಂದಿನ ಒಡನಾಡಿಗಳ ಜತೆ ಆತ್ಮೀಯ ಚರ್ಚೆ ನಡೆಸಿದೆ.
ಅವರೊಬ್ಬ ಕಡುಕಷ್ಟ ಜೀವಿ ಎಂದು ಸ್ವತಃ ಅವರ ರಾಜಕೀಯ ವಿರೋಧಿಗಳೇ ಬಣ್ಣಿಸಿದರು ಎಂದು ಯಡಿಯೂರಪ್ಪ ಅಧ್ಯಯನ ವಿದ್ಯಾರ್ಥಿ ಪ್ರಸನ್ನ ಕುಮಾರ್ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
More From
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications