ಯಡಿಯೂರಪ್ಪ ಹಗರಣ ಬಗ್ಗೆ ಅಧ್ಯಯನ ಮಾಡೋದಾ!?

'ಪಿಎಚ್. ಡಿ ಅಧ್ಯಯನದ ವಸ್ತು ತಲೆಯಲ್ಲಿ ನುಸುಳಿದ್ದೇ ತಡ. ಅದಕ್ಕಾಗಿ ಪ್ರೊಫೆಸರ್ ರಾಜಶೇಖರ್ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಅವರು ತುಂಬು ಪ್ರೋತ್ಸಾಹ ನೀಡಿದರು' ಎಂದು ಫ್ರೊ. ಪ್ರಸನ್ನ ಸ್ಮರಿಸಿದರು.
ಅದೆಲ್ಲ ಸರಿ ಯಡಿಯೂರಪ್ಪ ಭಾಗಿಯಾಗಿರುವ ಹಗರಣಗಳ ಬಗ್ಗೆಯೂ ಬರೆದಿದ್ದಾರಾ? ಎಂದು ಕೇಳಿದರೆ ಹಾವು ತುಳಿದವರಂತೆ ಭಾಸವಾದ ಫ್ರೊ. ಪ್ರಸನ್ನ, ಅವುಗಳ ಬಗ್ಗೆ ಎಲ್ಲ ಅಧ್ಯಯನ ಮಾಡಲು ಬರುವುದಿಲ್ಲ. ಅವೆಲ್ಲ ನಾನಾ ನ್ಯಾಯಾಲಗಳಲ್ಲಿವೆ. ಅಷ್ಟಕ್ಕ ನಾಣು ಅವುಗಳ ಬಗ್ಗೆ ಎಲ್ಲ ಬರೆದರೆ ನ್ಯಾಯಾಂಗ ನಿಂದನೆ ಆಗೊಲ್ವಾ ಎಂದು ಮರು ಪ್ರಶ್ನೆ ಹಾಕುತ್ತಾರಾ ಫ್ರೊ. ಪ್ರಸನ್ನ ಕುಮಾರ್!












Click it and Unblock the Notifications