ಚಕ್ಕರ್ ಹೊಡೆದ ಸಂಸದರ ಮೇಲೆ ಕಾಂಗ್ರೆಸ್ ಕಿಡಿ

ನವದೆಹಲಿ,

ಡಿ.28:
ಲೋಕಸಭೆಯಲ್ಲಿ
ಲೋಕಪಾಲ
ಮಸೂದೆಗೆ
ಮಂಗಳವಾರ
ತಡ
ರಾತ್ರಿ
ಧ್ವನಿಮತದ
ಮೂಲಕ
ಅಂಗೀಕಾರ
ಸಿಕ್ಕಿದೆ.
ಆದರೆ,
ಭ್ರಷ್ಟಾಚಾರಕ್ಕೆ
ಕಡಿವಾಣ
ಹಾಕುವ
ಉದ್ದೇಶದಿಂದ
ರೂಪಿಸಲಾದ
ಲೋಕಪಾಲ
ಸಂಸ್ಥೆಗೆ
ಸಂವಿಧಾನಾತ್ಮಕ
ಸ್ಥಾನಮಾನ
ನೀಡುವ
ಸಂವಿಧಾನ
ತಿದ್ದುಪಡಿ
ಮಸೂದೆಗೆ
ಅಂಗೀಕಾರ
ಸಿಗದೆ
ಯುಪಿಎ
ಸರ್ಕಾರ
ಮುಖಭಂಗ
ಅನುಭವಿಸಿದೆ.

id="toptextpromo">

ಒಟ್ಟು

427
ಸದಸ್ಯರು
ಸದನದಲ್ಲಿ
ಹಾಜರಿದ್ದರು.
ಸಂವಿಧಾನ
ತಿದ್ದುಪಡಿ
ಮಸೂದೆ
ಪರವಾಗಿ
247,
ವಿರುದ್ಧವಾಗಿ
178
ಮತಗಳು
ಬಂದವು.
ಇಬ್ಬರು
ಮತದಾನದಿಂದ
ಹೊರಗುಳಿದರು.
ಯಾವುದೇ
ಸಂವಿಧಾನ
ತಿದ್ದುಪಡಿ
ಮಸೂದೆ
ಅಂಗೀಕಾರಕ್ಕೆ
2/3ರಷ್ಟು
ಬಹುಮತ
ಅಗತ್ಯ.
ಅದರಂತೆ
284
ಮತಗಳು
ಬರಬೇಕಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ಆದರೆ,

ಯುಪಿಎ
ಸರ್ಕಾರದ
ಸಂಸದರು
ಗೈರು
ಹಾಜರಾಗಿದ್ದರು.
ಬಹುಜನ
ಸಮಾಜವಾದಿ
ಪಕ್ಷ
ಹಾಗೂ
ಸಮಾಜವಾದಿ
ಪಕ್ಷದ
ಸಂಸದರು
ಗೈರು
ಹಾಜರಾಗಿದ್ದು
ಯುಪಿಎಗೆ
ಮುಳುವಾಯಿತು.
ಸುಮಾರು
25
ಸಂಸದರಿಗೆ
ಈಗ
ಷೋಕಾಸ್
ನೋಟಿಸ್
ನೀಡಿ
ಗೈರು
ಹಾಜರಿಗೆ
ಉತ್ತರಿಸುವಂತೆ
ಕೇಳಲು
ಕಾಂಗ್ರೆಸ್
ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+