ರಾಧಾಕೃಷ್ಣನಿಗೆ ಕೈಮುಗಿದು ನಾಮಪತ್ರ ಸಲ್ಲಿಸಿದ ಸದಾನಂದ

ಬೆಂಗಳೂರು,

ಡಿ.12:
ಮೇಲ್ಮನೆಯ
ಏಕಮಾತ್ರ
ಸ್ಥಾನಕ್ಕಾಗಿ
ಬಿಜೆಪಿ
ಅಭ್ಯರ್ಥಿ,
ಮುಖ್ಯಮಂತ್ರಿ
ಸದಾನಂದ
ಗೌಡ
ಅವರು
ಅವಿರೋಧ
ಆಯ್ಕೆ
ಬಯಸಿ,
ಇಂದು
ಬೆಳಗ್ಗೆ
10.45ಕ್ಕೆ
ನಾಮಪತ್ರ
ಸಲ್ಲಿಸಿದರು.
ಆದರೆ
ಅವರಿಗೆ
ತೀವ್ರ
ಸ್ಪರ್ಧೆ
ನೀಡಲು
ಕಾಂಗ್ರೆಸ್
ಪಕ್ಷವು
ಜೆಡಿಎಸ್
ಮತ್ತು
ಪಕ್ಷೇತರರ
(ಶ್ರೀರಾಮುಲು
ಸೇರಿದಂತೆ)
ಬೆಂಬಲಯಾಚಿಸಿದ್ದು,
ಆನಂದ್
ಗಡ್ಡದೇವರ
ಮಠ
ಅವರನ್ನು
ಪ್ರತಿಪಕ್ಷದ
ಅಭ್ಯರ್ಥಿಯನ್ನಾಗಿ
ಕಣ್ಣಕ್ಕಿಳಿಸುವ
ಉಮೇದಿ
ಹೊಂದಿದೆ.

id="toptextpromo">

ಡಿ.

22ರಂದು
ನಡೆಯಲಿರುವ
ವಿಧಾನ
ಪರಿಷತ್
ಚುನಾವಣೆಗಾಗಿ
ನಾಮಪತ್ರ
ಸಲ್ಲಿಸಲು
ಬೆಂಬಲಿತ
ಶಾಸಕರೊಂದಿಗೆ
ಸದಾನಂದ
ಗೌಡ
ಅವರು
ವಿಧಾನಸೌಧಕ್ಕೆ
ಬೆಳಗ್ಗೆ
10.30ಕ್ಕೆ
ಆಗಮಿಸಿದರು.
ಅಲ್ಲಿ
ಸಚಿವಾಲಯದ
ಕಾರ್ಯದರ್ಶಿ
ಪಿ.
ಓಂಪ್ರಕಾಶ್
ಅವರಿಗೆ
ನಾಮಪತ್ರ
ಸಲ್ಲಿಸಿದರು.
ಅದಕ್ಕೂ
ಮುನ್ನ
ಅವರು
ಸಂಜಯನಗರದಲ್ಲಿರುವ
ರಾಧಾಕೃಷ್ಣ
ದೇವಸ್ಥಾನಕ್ಕೆ
ತೆರಳಿ,
ವಿಶೇಷ
ಪೂಜೆ
ಸಲ್ಲಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಬಿಜೆಪಿ

ರಾಜ್ಯಾಧ್ಯಕ್ಷ
ಕೆಎಸ್
ಈಶ್ವರಪ್ಪ,
ಮಾಜಿ
ಮುಖ್ಯಮಂತ್ರಿ
ಯಡಿಯೂರಪ್ಪ,
ಸಚಿವೆ
ಶೋಭಾ
ಕರಂದ್ಲಾಜೆ
ಹಾಗೂ
ಅನೇಕ
ಶಾಸಕರು
ಸದಾನಂದ
ಗೌಡರಿಗೆ
ಸಾಥ್
ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+