ಸಿಲಿಂಡರ್ ಸ್ಫೋಟ : ರೇಣು ಸಹೋದರ ಸ್ಥಿತಿ ಗಂಭೀರ

ಶಿವಮೊಗ್ಗ,

ಡಿ.
10
:
ಸ್ನಾನದ
ಮನೆಯಲ್ಲಿದ್ದ
ಗ್ಯಾಸ್
ಸಿಲಿಂಡರ್
ಸ್ಫೋಟಗೊಂಡ
ಕಾರಣ
ಹೊನ್ನಾಳಿ
ಶಾಸಕ
ಅಬಕಾರಿ
ಸಚಿವ
ಎಂ
ರೇಣುಕಾಚಾರ್ಯ
ಅವರ
ಸಹೋದರ
ಆರಾಧ್ಯ
ಅವರು
ತೀವ್ರವಾಗಿ
ಗಾಯಗೊಂಡಿರುವ
ಘಟನೆ
ಶಿವಮೊಗ್ಗದಲ್ಲಿ
ಶನಿವಾರ
ಬೆಳಿಗ್ಗೆ
ಜರುಗಿದೆ.

id="toptextpromo">

ಬಾಪೂಜಿ

ಆಯುರ್ವೇದಿಕ್
ಕಾಲೇಜಿನ
ಮುಖ್ಯಸ್ಥರಾಗಿರುವ
ಆರಾಧ್ಯ
ಅವರ
ಸ್ಥಿತಿ
ಗಂಭೀರವಾಗಿದೆ.
ಅವರ
ಜೊತೆ
ಮೌನೇಶ್
ಎಂಬ
ಆಸ್ಪತ್ರೆಯ
ಸಿಬ್ಬಂದಿಗೂ
ಗಂಭೀರವಾದ
ಗಾಯಗಳಾಗಿವೆ.
ಅವರಿಬ್ಬರನ್ನು
ಮಣಿಪಾಲದ
ಕೆಎಂಸಿ
ಆಸ್ಪತ್ರೆಗೆ
ದಾಖಲಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಕಾಲೇಜು

ಹಾಸ್ಟೆಲ್
ಹಿಂಭಾಗದಲ್ಲಿರುವ
ಅವರ
ಗೃಹದಲ್ಲಿ
ಘಟನೆ
ನಡೆದಿದ್ದು,
ಇಬ್ಬರಿಗೂ
ಶೇ.70ರಷ್ಟು
ಸುಟ್ಟ
ಗಾಯಗಳಾಗಿವೆ.
ಗ್ಯಾಸ್
ಗೀಸರ್
ರಿಪೇರಿ
ಮಾಡುತ್ತಿರುವ
ಸಂದರ್ಭದಲ್ಲಿ
ಘಟನೆ
ಜರುಗಿದೆ.
ಇಬ್ಬರಲ್ಲಿ
ಆರಾಧ್ಯ
ಅವರ
ಸ್ಥಿತಿ
ಚಿಂತಾಜನಕವಾಗಿದೆ
ಎಂದು
ವೈದ್ಯರು
ತಿಳಿಸಿದ್ದಾರೆ.
ಘಟನೆ
ನಡೆದ
ಕೂಡಲೆ
ಸ್ಥಳಕ್ಕೆ
ರೇಣುಕಾಚಾರ್ಯ
ಧಾವಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+