ಅಪ್ಪನಂತೆ ಮಗ, ಗಡಾಫಿ ಪುತ್ರ ಕೂಡಾ ಕಾಮಪಿಪಾಸು

ಸೈಫ್ ಮಾಜಿ ಪತ್ನಿ ನಾಡಿಯಾ ಮಾಸ್ಕೋ ನೈಟ್ ಕ್ಲಬ್ ನಲ್ಲಿ ಸ್ಟ್ರಿಪರ್(ಬಿಚ್ಚಮ್ಮ) ಆಗಿದ್ದವಳು. ಸೈಫ್ ನನ್ನು ಮದುವೆಯಾಗಿ ಸೆಟಲ್ ಆಗಲು ಯೋಚಿಸಿದ್ದಳು. ಇದಕ್ಕಾಗಿ ಪ್ಯಾರೀಸ್ ಗೆ ಹಾರಿ ತನ್ನ ಕನ್ಯತ್ವವನ್ನು ಪುನರ್ ಸ್ಥಾಪಿಸಿಕೊಳ್ಳಲು ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಳು.
ಆದರೆ, ಸೈಫ್ ನನ್ನನ್ನು 'ಕೀಪ್' ಆಗೇ ಇಟ್ಟುಕೊಳ್ಳಲು ಬಯಸಿದ್ದ. ಮದುವೆ, ಮಕ್ಕಳು ಅವರ ಜಗತ್ತಿನಲ್ಲಿ ಕೇಳಬಾರದ ಶಬ್ದಗಳಾಗಿದ್ದವು. ಆದರೂ ಹಠ ಬಿಡದೇ ನಾನು ಸೈಫ್ ನನ್ನು ಮದುವೆಯಾದೆ.
ಗೂಳಿಯಂತೆ ನುಗ್ಗುತ್ತಿದ್ದ ಸೈಫ್: ಮಾದಕವ್ಯಸನಿಯಾದ ಸೈಫ್ ಮತ್ತೇರಿಸಿಕೊಂಡು ಗೂಳಿಯಂತೆ ನನ್ನ ಮೇಲೆ ನುಗ್ಗುತ್ತಿದ್ದ. ಅದನ್ನು ಕಷ್ಟಪಟ್ಟು ಸಹಿಸಿಕೊಂಡರೂ ಎಲ್ಲರೆದರೂ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ ಬಯಸಿ, ಒತ್ತಾಯ ಪೂರ್ವಕವಾಗಿ ಹಲ್ಲೆ ಮಾಡುತ್ತಿದ್ದ. ಇದರಿಂದ ನನಗೆ ತುಂಬಾ ನೋವಾಗಿ ಅತನನ್ನು ತೊರೆದೆ ಎಂದು ಡೈಲಿ ಮೇಲ್ ಗೆ ತನ್ನ ದುಃಖ ಹೇಳಿಕೊಂಡಿದ್ದಾಳೆ ನಾಡಿಯಾ.
ತೆವಲುಗಳ ರಾಜ ಗಡಾಫಿ ಸ್ತ್ರೀ ಪುರುಷರೆನ್ನದೆ ಎಲ್ಲರೊಡನೆ ಸಮಾನವಾಗಿ ಸಂಭೋಗಕ್ಕೆ ಇಳಿಯುತ್ತಿದ್ದ. ಇದಕ್ಕೆ ಐದು ಜನ ಹೆಂಗಳೆಯರ ಸಂಗ ಕಾಮಕ್ರೀಡೆ ಆಡದಿದ್ದರೆ ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದ. ಇದೇ ಗುಣ ಆತನ ಮಗನಿಗೂ ಬಂದಿದೆ ಎಂದು ಗಡ್ಡಾಫಿ ಸೇವಕ ಫೈಸಲ್ ಹೇಳಿದ್ದಾನೆ.
ಲಿಬಿಯದ ಆಡಳಿತಾರೂಢ ಮಧ್ಯಂತರ ಸರಕಾರ(ಎನ್ಟಿಸಿ) ಸೇನೆಗೆ ಸೆರೆ ಸಿಕ್ಕ ಸೈಫ್ ಸುಮಾರು 2 ಬಿಲಿಯನ್ ಡಾಲರ್ ಲಂಚ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಎಂಬ ಸುದ್ದಿ ಕೂಡಾ ಇದೆ. ಗಡಾಫಿ ಕಿರಿಯ ಪುತ್ರ ಖಾಮಿಸ್ ಇನ್ನೂ ಜೀವಂತವಾಗಿದ್ದು, ಆತನ ಸುಳಿವು ಸೇನೆ ಈಗಾಗಲೇ ಸಿಕ್ಕಿದೆ ಎನ್ನಲಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications