ಶ್ರೀರಾಮುಲುಗೆ ಯಾವುದೇ ಕಳಂಕವಿಲ್ಲ: ಕುಮಾರಸ್ವಾಮಿ ಸರ್ಟಿಫಿಕೇಟ್

ಇದಕ್ಕೂ ಮುನ್ನ, ' ಬಳ್ಳಾರಿಯಲ್ಲಿ ಭಯದ ವಾತಾವರಣವಿದೆ' ಎಂದು ಯಡಿಯೂರಪ್ಪ ಹಾಗೂ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆ ಉಡಾಫೆಯದ್ದಾಗಿದೆ ಎಂದು ಲೇವಡಿ ಮಾಡಿದ್ದ ಕುಮಾರಸ್ವಾಮಿ ತಾವೂ ಸಹ ಅಂತಹುದೇ 'ಭಯೋತ್ಪಾದಕ ಶಕ್ತಿ'ಯನ್ನು ಪೋಷಿಸುವಂತಹ ಮಾತನ್ನಾಡಿದ್ದಾರೆ!
ಒಳ್ಳೆಯವರನ್ನು ಒಳ್ಳೆಯರೆನ್ನದೆ ಮತ್ತೇನು ಅನ್ನಲೂ ಸಾಧ್ಯ? ಶ್ರೀರಾಮುಲು ಹಿಂದುಳಿದ ವರ್ಗದ ಶಕ್ತಿಯಂತಿದ್ದಾರೆ. ಬಡವರ ಪರ ಕಾಳಜಿ ತೋರುವ ಮೂಲಕ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದೂ ಕುಮಾರಸ್ವಾಮಿ ರಾಮುಲುವನ್ನು ಬೆಂಬಲಿಸುವ ಮಾತನ್ನಾಡಿದರು.












Click it and Unblock the Notifications