ನಾಮ್ ಕೆ ವಾಸ್ತೆ ರಾಮ್‌ ಪ್ರಸಾದ್‌ ಕಾಂಗ್ರೆಸ್‌ ಪರ ಇಂದು ನಾಮಪತ್ರ

ಬಳ್ಳಾರಿ,

ನ.11:
ಹಲವು
ದಶಕಗಳ
ಕಾಲ
ಕಾಂಗ್ರೆಸ್‌
ಪಕ್ಷದ
ಭ್ರದಕೋಟೆಯಾಗಿದ್ದ
ಬಳ್ಳಾರಿಯಲ್ಲಿ
ಪಕ್ಷದ
ಅಭ್ಯರ್ಥಿಯಾಗಿ
ರಾಮ್‌
ಪ್ರಸಾದ್‌
ಘೋಷಣೆಯಾಗಿದ್ದು,
ಇಂದು
ನಾಮಪತ್ರ
ಸಲ್ಲಿಸಲಿದ್ದಾರೆ.
ಗ್ರಾಮಾಂತರ
ಉಪ
ಚುನಾವಣೆ
ಕಣದಲ್ಲಿ
ಸ್ವತಂತ್ರ
ಅಭ್ಯರ್ಥಿ
ಶ್ರೀರಾಮುಲು
ಮತ್ತು
ಬಿಜೆಪಿಗೆ
ಸೆಡ್ಡು
ಹೊಡೆಯಲು
ಕಾಂಗ್ರೆಸ್‌
ಪಕ್ಷದ
ಕಚೇರಿಯನ್ನೂ
ತೆರೆದಿದ್ದು,
ಗೆಲುವಿನ
ಲೆಕ್ಕಚಾರ
ಹಾಕತೊಡಗಿದೆ.

id="toptextpromo">

ಗಮನಾರ್ಹವೆಂದರೆ

ಜಿಲ್ಲೆಯಲ್ಲಿ
ಕಾಂಗ್ರೆಸ್ಸಿಗೆ
ಶಾಶ್ವತ
ಕಚೇರಿಯೇ
ಇಲ್ಲ.
ಹೀಗಾಗಿ
ಜಿಲ್ಲಾಧ್ಯಕ್ಷರು
ಬದಲಾವಣೆಯಾದಾಗ
ಪಕ್ಷದ
ಕಚೇರಿಯ
ವಿಳಾಸವೂ
ಬದಲಾಗುವ
ಸಂಪ್ರದಾಯವಿದೆ.
ಇತ್ತೀಚೆಗೆಷ್ಟೇ
ಬಳ್ಳಾರಿ
ನಗರ
ಜಿಲ್ಲಾ
ಕಾಂಗ್ರೆಸ್‌
ಅಧ್ಯಕ್ಷರಾಗಿ
ಜೆ.ಎಸ್‌.
ಆಂಜನೇಯಲು
ನೇಮಕವಾಗಿದ್ದು,
ಅನಂತಪುರಂ
ರಸ್ತೆಯ
ನೀರಾವರಿ
ಇಲಾಖೆ
ಸಿಬ್ಬಂದಿ
ವಸತಿ
ಗೃಹದ
ಬಳಿ
ಕಚೇರಿಯನ್ನು
ತೆರೆದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕಾಂಗ್ರೆಸ್‌

ಅಭ್ಯರ್ಥಿ
ರಾಮ್‌
ಪ್ರಸಾದ್‌
ಇಂದು
ನಾಮಪತ್ರ
ಸಲ್ಲಿಸಲಿದ್ದು,
13
ಮತ್ತು
16
ರಂದು
ಕೆಪಿಸಿಸಿ
ಅಧ್ಯಕ್ಷ
ಪರಮೇಶ್ವರ
ಪ್ರಚಾರ
ನಡೆಸಲಿದ್ದಾರೆ
ಎಂದು
ಬಳ್ಳಾರಿ
ನಗರ
ಜಿಲ್ಲಾ
ಕಾಂಗ್ರೆಸ್‌
ಅಧ್ಯಕ್ಷ
ಆಂಜನೇಯಲು
ಹೇಳಿದರು.
2008
ರಲ್ಲಿ
ನಡೆದ
ಬಳ್ಳಾರಿ
ಮೀಸಲು
ವಿಧಾನ
ಸಭಾಕ್ಷೇತ್ರದ
ಉಪ
‌ಚುನಾವಣೆಯಲ್ಲಿ
ಮಾಜಿ
ಸಚಿವ
ಬಿ
ಶ್ರೀರಾಮುಲು
ವಿರುದ್ಧ
ಸ್ಪರ್ಧಿಸಿ
ರಾಮ್‌
ಪ್ರಸಾದ್‌
25716
ಮತಗಳ
ಅಂತರದಿಂದ
ಸೋಲು
ಕಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+