ಭಾರತ ಪರಿವರ್ತನೆಗೆ ಬಿಜೆಪಿ ಸ್ನೇಹಿತರ ಕರೆ

ಕಾರ್ಯಕ್ರಮದ ಅಧ್ಯಕ್ಷತೆ ಪ್ರೊ. ಪಿ ವಿ ಕೃಷ್ಣಭಟ್, ಸದಸ್ಯರು, ವಿಧಾನ ಪರಿಷತ್ ಕರ್ನಾಟಕ. ಕಾರ್ಯಕ್ರಮದ ಉದ್ಘಾಟನೆ ಬೆಂಗಳೂರು ವಿವಿ ಮಾಜಿ ಉಪಕುಲಪತಿ, ಹೆಸರಾಂತ ಮನಶ್ಶಾಸ್ತ್ರಜ್ಞ ಡಾ ಎಂ. ಎಸ್ ತಿಮ್ಮಪ್ಪ. ದಿನಾಂಕ ನವೆಂಬರ್ 5 ಶನಿವಾರ. ಸ್ಥಳ. ಯವನಿಕ ಸಭಾಂಗಣ, ಯೂತ್ ಸೆಂಟರ್. ನೃಪತುಂಗ ರಸ್ತೆ, ಬೆಂಗಳೂರು. ಕಾರ್ಯಕ್ರಮ ನಿರ್ವಹಣೆ ಅಮಿತ್ ಮಾಳವೀಯ. ಮುಕ್ತ ಪ್ರವೇಶ.
ಫ್ರೆಂಡ್ಸ್ ಆಫ್ ಬಿಜೆಪಿ ಅತಾನು ಡೇ ಅವರ ಸಂವಾದ ಕಾರ್ಯಕ್ರಮವನ್ನು ಇತರ ಎರಡು ಕಡೆ ಏರ್ಪಡಿಸಿದೆ. ಗುರುವಾರ 3 ರಂದು ಸಂಜೆ 5.30ಕ್ಕೆ ನ್ಯಾಷನಲ್ ಲಾ ಸ್ಕೂಲ್, National Law School ನಾಗರಭಾವಿ. ಶುಕ್ರವಾರ 4 ರಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್. Choksi Hall, IISc. ಸಂಜೆ 5.30.












Click it and Unblock the Notifications