ಕೊಡಗಿನಲ್ಲಿ ಹುಲಿ ಪ್ರತ್ಯಕ್ಷ : ಭಯಭೀತರಾಗಿರುವ ಗ್ರಾಮಸ್ಥರು

ಕೋತೂರುವಿನ ಪೋರಂಗಡ ತಮ್ಮಯ್ಯ (ಗಾಂಧಿ) ಅವರಿಗೆ ಸೇರಿದ 2 ಹೋರಿ ಹಾಗೂ ಒಂದು ಹಸು, ಮುಕ್ಕಾಟಿರ ಮುತ್ತಣ್ಣ ಅವರ ಒಂದು ಹೋರಿ, ಕಟ್ಟೆಂಗಡ ಸಾಬು ಅವರ ಒಂದು ಕರು, ಕೆ.ಆರ್.ಸುರೇಶ್ ಅವರ 2 ದನ ಹಾಗೂ 2 ಮೇಕೆ, ಸಹೋದರ ಕೆ.ಆರ್.ಸತೀಶ್ ಅವರ 6 ರಾಸುಗಳು ಹಾಗೂ ವಿ.ಎ.ಪದ್ಮ ಅವರ ಒಂದು ಹಾಲು ಕರೆಯುವ ಹಸು ಸೇರಿದಂತೆ ಈವರೆಗೆ ಒಟ್ಟು 14 ಜಾನುವಾರು ಹಾಗೂ ಎರಡು ಮೇಕೆಗಳು ಹಾಗೂ ನಾಯಿಯೊಂದು ಹುಲಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.
ಗ್ರಾಮಸ್ಥರ ಆಕ್ರೋಶ : ಕಳೆದ ಒಂದು ವಾರದಿಂದ ಹುಲಿ ಹಲವು ರೈತರ ಕೊಟ್ಟಿಗೆಯಲ್ಲಿ ಹಸು, ಕರುಗಳನ್ನು ಕೊಂದು ನಷ್ಟಪಡಿಸಿದೆ. ಅರಣ್ಯ ಇಲಾಖೆ ಬಂದು ಅಷ್ಟೋ-ಇಷ್ಟೋ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಹಾಗಾಗಿ ಸಮಸ್ಯೆ ಅಲ್ಲಿಗೆ ಮುಗಿಯದೆ ಪುನರಾವರ್ತನೆಯಾಗುತ್ತಿದೆ. ಆದ್ದರಿಂದ ಒಂದೋ ನೀವೇ ಹುಲಿಯನ್ನು ಹಿಡಿಯಿರಿ, ಇಲ್ಲವೇ ನಮಗೆ ಗುಂಡು ಹೊಡೆಯಲು ಅವಕಾಶ ಕೊಡಿ. ನಿಮ್ಮ ಇಲಾಖೆಯಿಂದ ನಮಗೆ ಸಾಕಾಗಿದೆ. ರೈತರು ಏನಾದರೂ ತಪ್ಪು ಮಾಡಿಬಿಟ್ಟರೆ ಇಡೀ ಇಲಾಖೆಯೇ ಬಂದು ಬಂಧಿಸ್ತೀರಾ. ಈಗ ವ್ಯಾಘ್ರನಿಂದ ಇಷ್ಟೊಂದು ತೊಂದರೆ ಆಗಿದೆಯಲ್ಲ, ನೀವೇನು ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರು ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪರಿಹಾರ ವಿತರಣೆ : ವಿಷಯ ತಿಳಿದ ಸ್ಪೀಕರ್ ಬೋಪಯ್ಯ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಕುಪ್ರಾಣಿಗಳ ಸಾವಿನಿಂದ ನಷ್ಟ ಅನುಭವಿಸಿರುವ ಕೃಷಿಕರಿಗೆ ಅರಣ್ಯ ಇಲಾಖೆ ವತಿಯಿಂದ ರೂ. 2.49 ಲಕ್ಷ ಪರಿಹಾರ ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications