ಸಿಂಗಾಪುರದಲ್ಲಿ ಸೆಕ್ಸ್ ಎಸ್ಎಂಎಸ್ ಹಾವಳಿ ವಿಪರೀತ

ಏನಪಾ ಅಂತಂದರೆ ... ಮೊಬೈಲ್ ಮೂಲಕ ಎಸ್ಎಂಎಸ್/ ಎಂಎಂಎಸ್ ಕಳಿಸುವ ಇಲ್ಲಿನ ಯುವಕ/ಯುವತಿಯರು ತಮ್ಮ ದೇಹಸ ಯಾವುದೇ ಭಾಗಗಳ ನಗ್ನ ಚಿತ್ರಗಳನ್ನು ತೆಗೆದು ತಮ್ಮ ಪ್ರೀತಿಪಾತ್ರರಿಗೆ ಕಳಿಸುತ್ತಿದ್ದಾರೆ! ಇದು ಡೇಟಿಂಗ್ ಸಂಸ್ಕೃತಿ ಹೆಚ್ಚಾಗಿರುವ ಸಿಂಗಾಪುರದ ಸಂಸ್ಕೃತಿಗೆ ಮಾರಕವಾಗುತ್ತಿದೆ.
ಸರಕಾರಿ ಸೇವೆಯಲ್ಲಿರುವ ರಾಶೆಲ್ ಎಂಬ 25 ವರ್ಷದ ನವತರುಣಿ ಈ ಬಗ್ಗೆ 'ಡೇಟಿಂಗ್ ವೇದಿಕೆಯೊಂದರಲ್ಲಿ ಭೇಟಿಯಾಗಿದ್ದವನೊಬ್ಬ ಇಂತಹ ಮೆಸೇಜ್ ಕಳಿಸಿದಾನೆ ನೋಡ್ರಿ' ಎಂದು ಅಲವತ್ತುಕೊಂಡಿದ್ದಾಳೆ! ಮೊದಲು ಅವನು ಯಾವುದೋ ಅಶ್ಲೀಲ ಚಿತ್ರ ಕಳಿಸಿದ. ಸ್ವಲ್ಪ ಸಮಯದ ನಂತರ... ಇದೇ ರೀತಿ ನಿನ್ನ ಮೊಲೆಗಳ ಚಿತ್ರಗಳನ್ನೂ ಕಳಿಸಿಕೊಡು, ಪ್ಲೀಸ್ ಎಂದು ಬಲವಂತಪಡಿಸುತ್ತಿದ್ದಾನೆ ಎಂದು ರಾಶೆಲ್ ಗೋಳಾಡಿದ್ದಾಳೆ.
ಕಾನೂನು ಏನು ಹೇಳುತ್ತದೆ?
ಪೂರ್ವ ಒಪ್ಪಿಗೆಯೊಂದಿಗೆ ಯುವಕ/ಯುವತಿಯರು ಮಧ್ಯೆ ಇಂತಹ ಎಸ್ಎಂಎಸ್/ ಎಂಎಂಎಸ್ ಸರಿದಾಡಿದರೆ ಯಾರದೇ ಅಭ್ಯಂತರ ಇಲ್ಲ. ಆದರೆ...ಇದನ್ನು ತಪ್ಪಿ ನಡೆದರೆ ಅಪರಾಧ ಸಂಹಿತೆ ಸೆಕ್ಷನ್ 292ರ ಅನುಸಾರ ಅಪರಾಧವಾಗುತ್ತದೆ.
ಒಂದು ವೇಳೆ, ಪೂರ್ವ ಸಮ್ಮತಿಯೊಂದಿಗೆ ಇಂತಹ ಎಸ್ಎಂಎಸ್/ ಎಂಎಂಎಸ್ ಸರಿದಾಡಿದರೂ ಅಪರಾಧಾತ್ಮಕ ಚಿತ್ರಗಳನ್ನು ರವಾನಿಸಿದ ಆರೋಪ ಹೊರಬೇಕಾಗುತ್ತದೆ. ಅದರಲ್ಲೂ ದೇಹದ ಗುಪ್ತಾಂಗಗಳನ್ನು ಕಳಿಸತೊಡಗಿದರೆ ಕಾನೂನು ಸುಮ್ಮನಿರುವುದಿಲ್ಲ ಎಂದು ವಕೀಲರೊಬ್ಬರು ಹೇಳಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications