ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರಶಾಂತ್ ಹಲ್ಲೆ: ಶ್ರೀರಾಮ ಸೇನೆಗೆ ಸಂಬಂಧ ಇಲ್ಲ
ಪ್ರಶಾಂತ್ ಭೂಷಣ್ ಅವರ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ ಕ್ಷಣಾರ್ಧದಲ್ಲಿ ಪ್ರಮುಖ ಮಾಧ್ಯಮಗಳಲ್ಲಿ ಇದು ಶ್ರೀರಾಮ ಸೇನೆ ಕೃತ್ಯ ಎಂದು ತಪ್ಪಾಗಿ ವರದಿ ಮಾಡಲಾಗಿದೆ.
ಅದನ್ನು ತಕ್ಷಣವೇ ಸರಿ ಪಡಿಸಲಿ. ಭಗತ್ ಸಿಂಗ್ ಕ್ರಾಂತಿ ಸೇನೆ ಯುವಕರ ಕೃತ್ಯ ಎಂದು ಹೇಳಲಾಗುತ್ತಿದೆ. ಹಲ್ಲೆ ಎಸೆಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮುತಾಲಿಕ್ ಹೇಳಿದ್ದಾರೆ.
ಸದ್ಯ ರಾಮ್ ಮನೋಹರ್ ಲೊಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಲ್ಲೆಗೊಳಗಾದ ನಂತರ ವಕೀಲ ಪ್ರಶಾಂತ್ ಭೂಷಣ್ ಅವರು ಆಸ್ಪತ್ರೆಗೆ ತೆರಳುವುದಕ್ಕೂ ಮುನ್ನ ಪೊಲೀಸರಿಗೆ ದೂರು ನೀಡಿ, ಒಳ್ಳೆ ಕೆಲಸ ಮಾಡಿದ್ದಾರೆ ಅವರ ಧೈರ್ಯವನ್ನು ಮೆಚ್ಚಬೇಕು ಎಂದು ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.
Comments
ಪ್ರಶಾಂತ್ ಭೂಷಣ್ ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ಸುಪ್ರೀಂಕೋರ್ಟ್ ಜಮ್ಮು ಮತ್ತು ಕಾಶ್ಮೀರ ಅಣ್ಣಾ ಹಜಾರೆ jammu and kashmir prashant bhushan anna hazare supreme court pramod muthalik
English summary
Sri Ram Sene has no connection with Anna Haazare Aide Advocate Prashant Bhushan beat up act said Pramod Mutalik. Later Mutalik condemned the act by bhagat singh kranti sena activists and demanded strict action against them
Story first published: Wednesday, October 12, 2011, 17:46 [IST]