ಪ್ರಶಾಂತ್ ಭೂಷಣ್ ಮೇಲೆ ಯುವಕರ ಹಲ್ಲೆ

ನವದೆಹಲಿ,

ಅ.
12
:
ಜಮ್ಮು
ಕಾಶ್ಮೀರ
ವಿರೋಧಿ
ಹೇಳಿಕೆ
ನೀಡಿದ್ದಕ್ಕಾಗಿ
ಲೋಕಪಾಲ
ಮಸೂದೆ
ಕರಡು
ಸಮಿತಿಯಲ್ಲಿರುವ
ಪ್ರಶಾಂತ್
ಭೂಷಣ್
ಅವರ
ಕಪಾಳಕ್ಕೆ
ಯುವಕರಿಬ್ಬರು
ಬಾರಿಸಿರುವ
ಘಟನೆ
ಬುಧವಾರ
ನಡೆದಿದೆ.

id="toptextpromo">

ಜನ

ಲೋಕಪಾಲ
ಮಸೂದೆಗಾಗಿ
ಅಣ್ಣಾ
ಹಜಾರೆ
ಜೊತೆ
ಹೋರಾಡುತ್ತಿರುವ
ಪ್ರಶಾಂತ್
ಭೂಷಣ್
ಅವರ
ಚೇಂಬರಿಗೆ
ನುಗ್ಗಿದ
ಯುವಕರು
ಪ್ರಶಾಂತ್
ಅವರನ್ನು
ಮನಸೋಇಚ್ಛೆ
ಥಳಿಸಿದ್ದಾರೆ.
ಅವರ
ಕಾಲರನ್ನು
ಹಿಡಿದು
ಎಳೆದಾಡಿ
ಕಪಾಳಕ್ಕೆ
ಹೊಡೆದು
ದೇಹದ
ಮೇಲೆಲ್ಲ
ಹಲ್ಲೆ
ಮಾಡಿದ್ದಾರೆ.
ನಂತರ
ಕಾಲಿನಿಂದಲೂ
ಒದ್ದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಜಮ್ಮು

ಮತ್ತು
ಕಾಶ್ಮೀರವನ್ನು
ಭಾರತದಿಂದ
ಬೇರ್ಪಡಿಸಬೇಕು
ಎಂಬ
ಹೇಳಿಕೆಯನ್ನು
ವಕೀಲರಾಗಿರುವ
ಪ್ರಶಾಂತ್
ಭೂಷಣ್
ಅವರು
ನೀಡಿದ್ದರು
ಎನ್ನಲಾಗಿದೆ.
ಇಬ್ಬರಲ್ಲಿ
ಒಬ್ಬರನ್ನು
ಬಂಧಿಸಲಾಗಿದ್ದು,
ಇನ್ನೊಬ್ಬ
ಪರಾರಿಯಾಗಿದ್ದಾನೆ.
ಥಳಿಸಿದವರ
ವಿರುದ್ಧ
ಎಫ್ಐಆರ್
ದಾಖಲಿಸುವುದಾಗಿ
ಪ್ರಶಾಂತ್
ಹೇಳಿದ್ದಾರೆ.
[ವಿಡಿಯೋ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+