ಮಹಾದೇವ ಮಾನೆ ಸಾವು ಇನ್ನೂ ನಿಗೂಢ!

ನಕ್ಸಲ್ ಜೊತೆಗಿನ ಚಕಮಕಿಯಿಂದ ಮಹಾದೇವ್ ಮಾನೆ ಸತ್ತದ್ದು ಸುಳ್ಳು. ಶಾರ್ಪ್ ಶೂಟರ್ ಗಳು ನೇರವಾಗಿ ಬೆನ್ನಿಗೆ ಗುರಿಯಿಟ್ಟು ಕೊಂದಿದ್ದಾರೆ. ಕೊಂದವರು ನಕ್ಸಲರೇ ಅಲ್ಲ, ವಿಕ್ರಮ್ ಗೌಡ ನೇತೃತ್ವದ ನೇತ್ರಾವತಿ ತಂಡದಲ್ಲಿ ಅಂಥ ಶಾರ್ಪ್ ಶೂಟರ್ ಗಳಿಲ್ಲ ಎಂಬ ವಿಷಯ ಪೊಲೀಸರಿಗೂ ಗೊತ್ತಿದೆ.
ಮಹಾದೇವ್ ಮಾನೆ ಸಹದ್ಯೋಗಿಗಳೇ ಆತನನ್ನು ನಕ್ಸಲ್ ಎಂದು ತಪ್ಪು ತಿಳಿದು ಗುಂಡಿಟ್ಟು ಕೊಂದು ಕಥೆ ಕಟ್ಟುತ್ತಿದ್ದಾರೆಯೇ? ಅಸಲಿ ನಾರಾವಿ ಬಳಿ ಕಾಣಿಸಿಕೊಂಡವರು ನಕ್ಸಲರೇ ಅಥವಾ ಶಿಕಾರಿಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪೊಲೀಸರಿಗೆ ಸಿಕ್ಕಿರುವ ವಸ್ತುಗಳಲ್ಲಿ ಟಾರ್ಚ್ ಲೈಟ್, ಕೋಲು, ಗೋಣಿಚೀಲ, ಹೆಡ್ಲೈಟ್ ಎಲ್ಲವೂ ಶಿಕಾರಿ ಜನರ ಸಾಮಾಗ್ರಿಗಳಾಗಿವೆ. ಶ್ವಾನದಳದ ಸೂಚನೆಯಂತೆ ಪರಾರಿಯಾದವರು ಮಂಜೊಟ್ಟಿ ಗ್ರಾಮದ ಕಡೆಗೆ ಓಡಿದ್ದಾರೆ. ನಕ್ಸಲರಾದರೆ, ಮರಳಿ ಕಾಡಿನ ಕಡೆಗೆ ಓಡುತ್ತಿದ್ದರು ಆದ್ದರಿಂದ ಅಂದು ಕಾಣಿಸಿಕೊಂಡವರು ಶಿಕಾರಿಗಳು ಎನ್ನಬಹುದು.
ಆದರೆ, ಮಾನೆ ದೇಹ ಹೊಕ್ಕಿರುವುದು ಎಸ್ಎಲ್ಆರ್ನಿಂದ ಸಿಡಿದ ಗುಂಡು. ಶಿಕಾರಿಗಳು ಸಾಮಾನ್ಯವಾಗಿ ಬಳಸುವುದು ನಾಡಕೋವಿ ಮಾತ್ರ. ಮಾನೆ ಸಾವಿಗೆ ಎಕೆ47 ಅಥವಾ self loading rifle ನಿಂದ ಗುಂಡು ಕಾರಣ ಎನ್ನಲಾಗಿದೆ. ಈ ರೀತಿ ಆಯುಧ ಬಳಸಿ ಗೊತ್ತಿರುವುದು ಎಲ್ ಟಿಟಿಇ ಸಂಘಟನೆಯವರಿಗೆ ಮಾತ್ರ. ಆದ್ದರಿಂದ ಇದು ಎಲ್ಟಿಟಿಇ ಅವರ ಕೃತ್ಯ ಎನ್ನಲಾಗಿದೆ
ಪೊಲೀಸ್ ಮಹಾನಿರ್ದೇಶಕ ಬಿಪಿನ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆಯ ಬಳಿಕ ಹೆಚ್ಚಿನ ವಿವರ ತಿಳಿಯಲಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications