ಭೀಕರ ಅಪಘಾತದಲ್ಲಿ ಯಾದಗಿರಿಯ 7 ಜನರ ಸಾವು

ಯಾದಗಿರಿ,

ಅ.
10
:
ಆಂಧ್ರಪ್ರದೇಶದ
ಕರ್ನೂಲ್
ಜಿಲ್ಲೆಯ
ನಂದ್ಯಾಲ್
ಬಳಿ
ಅ.10ರಂದು
ಸೋಮವಾರ
ಬೆಳಗಿನ
ಜಾವ
ಬಸ್
ಮತ್ತು
ಟಾಟಾ
ಸುಮೋ
ನಡುವೆ
ನಡೆದ
ಭೀಕರ
ಅಪಘಾತದಲ್ಲಿ
ಕರ್ನಾಟಕದ
ಯಾದಗಿರಿಯ
7
ಜನ
ಸ್ಥಳದಲ್ಲೇ
ಅಸುನೀಗಿದ್ದಾರೆ.

id="toptextpromo">

ಟಾಟಾ

ಸುಮೋದಲ್ಲಿ
ಒಟ್ಟು
11
ಜನರಿದ್ದರು.
ಎಲ್ಲರೂ
ಯಾದಗಿರಿ
ಜಿಲ್ಲೆಯ
ಸುರಪುರ
ತಾಲೂಕಿನವರಾಗಿದ್ದು
ತಿರುಪತಿಗೆ
ಪ್ರಯಾಣ
ಬೆಳೆಸುತ್ತಿದ್ದರು.
ಅಪಘಾತ
ಬೆಳಗಿನ
ಜಾವ
5.30ರ
ಸುಮಾರಿಗೆ
ಜರುಗಿದೆ.
ಅಪಘಾತದಲ್ಲಿ
ನಾಲ್ವರು
ಗಾಯಗೊಂಡಿದ್ದು
ಅವರನ್ನು
ಸ್ಥಳೀಯ
ಆಸ್ಪತ್ರೆಗೆ
ದಾಖಲಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸತ್ತವರು

:
ಡ್ರೈವರ್
ರಾಮಮೂರ್ತಿ(32),
ಹನುಮೇಶ್(45),
ಅಶೋಕ್(30),
ಜಯಶ್ರೀ(35),
ಅಮರಮ್ಮ(70),
ಮಹದೇವಮ್ಮ(48)
ಮತ್ತು
ಮಲ್ಲಯ್ಯ(58).
ಗಾಯಗೊಂಡವರು
:
ಮಹೇಶ್,
ಗಿರಿಜಮ್ಮ,
ನರಸಮ್ಮ
ಮತ್ತು
ದಿನೇಶ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+