ಡಿಕೆಶಿ ಹೇಳಿದ್ದೇನು ಪ್ರಸಾದ್ ರೆಡ್ಡಿ ಮಾಡಿದ್ದೇನು?

ಬ್ಯಾಂಕ್ ಸಾಲ ಪಡೆಯಲು ಈ ಜಾಗವನ್ನು ಕರ್ನಾಟಕ ಕೋ ಅಪರೇಟಿವ್ ಸೊಸೈಟಿ ಕಾಯ್ದೆ ಉಲ್ಲಂಘಿಸಿ ಸೆಕ್ಯೂರಿಟಿಯಾಗಿ ಇಡಲಾಗಿತ್ತು ಎಂಬುದು ದಾಖಲೆಗಳಿಂದ ಸ್ಪಷ್ಟಗೊಂಡಿದೆ.
ಈ ಬಗ್ಗೆ ಬ್ಯಾಂಕ್ 1996ರ ಫೆ.2ರಂದು ಕೋ-ಅಪರೇಟಿವ್ ಸೊಸೈಟೀಸ್ ಜಂಟಿ ರಿಜಿಸ್ಟಾರ್ಗೆ ದೂರು ನೀಡಿತ್ತು.
ಈ ಮಧ್ಯೆ ಕೋ-ಆಪರೇಟಿವ್ ಇಲಾಖೆಯ ಬ್ರೋಕರುಗಳು 2000ರ ಜುಲೈ 21ರಂದು ಬ್ಯಾಂಕ್ ಸಾಲ ತೀರಿಸುವ ವಿಷಯದಲ್ಲಿ ರೆಡ್ಡಿಯೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು.
ಬ್ಯಾಂಕ್ ಗೆ ನಾಮ ಹಾಕಿದ: ಆದರೆ ನಂತರವೂ ಸೊಸೈಟಿ ಪುನರಾವರ್ತಿತ ತಪ್ಪು ಮಾಡಿದಾಗ ಬ್ಯಾಂಕ್ ಆ ಜಾಗವನ್ನು ಮುಟ್ಟುಗೋಲು ಹಾಕಲು ಮುಂದಾಗಿತ್ತು.
ಆ ಸಂದರ್ಭದಲ್ಲಿ ನಂತರದಲ್ಲಿ ಚತುರಮತಿಯಾದ ಸದರಿ ಸೊಸೈಟಿಯ ಮಾಲಕ ರೆಡ್ಡಿ ತನ್ನ ಅಕ್ರಮದ ವ್ಯವಹಾರದ ದಾರಿ ತಪ್ಪಿಸುವ ಸಲುವಾಗಿ ಶ್ರೀಶಕ್ತಿ ಪ್ರೋಮೋಟರ್ಸ್












Click it and Unblock the Notifications