ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಬಿಐ ಬಂಧನದಿಂದ ಮುಕ್ತಿ ಪಡೆದು ಜೈಲು ಸೇರಿಕೊಂಡ ರೆಡ್ಡಿ
ಎರಡು ದಿನಗಳ ಕಾಲ ಶ್ರೀನಿವಾಸ ರೆಡ್ಡಿಯನ್ನು ಬಳ್ಳಾರಿಗೆ ಕರೆದೊಯ್ದಿದ್ದ ಸಿಬಿಐ ಭಾನುವಾರ ರಾತ್ರಿ ಹೈದರಾಬಾದಿಗೆ ವಾಪಸ್ ಕರೆತಂದಿತ್ತು. ಇನ್ನು ಜನಾ ರೆಡ್ಡಿಯನ್ನು ಹೈದರಾಬಾದಿನ ಕೋಠಿ ಪ್ರದೇಶದಲ್ಲಿರುವ ಕಚೇರಿಯಲ್ಲೇ ವಿಚಾರಣೆಗೆ ಗುರಿಪಡಿಸಿತ್ತು. ಸೆ. 5ರಿಂದ ಚಂಚಲಗೂಡ ಜೈಲಿನಲ್ಲಿದ್ದ ಇಬ್ಬರನ್ನೂ ಕಳೆದ ವಾರ (ಸೆ.13) ಸಿಬಿಐ ವಶಕ್ಕೆ ನೀಡಲಾಗಿತ್ತು.
Comments
ಸಿಬಿಐ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ವಿವಿ ಲಕ್ಷ್ಮಿನಾರಾಯಣ ಓಬಳಾಪುರಂ vv lakshminarayana cbi illegal mining janardhana reddy
English summary
Gali Janardhan Reddy who was in CBI custody since sept 13, is handed over to Judicial custody as such sent back to Chanchalguda Central Jail.
Story first published: Monday, September 19, 2011, 10:55 [IST]