ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭದ್ರಾ ಅಕ್ರಮ ಗಳಿಕೆ: 3 ವರಿಷ್ಠರ ಜತೆ ಯಡಿಯೂರಪ್ಪ ಹಂಚಿಕೆ
'2004-05ರಲ್ಲಿ ಕಾಮಗಾರಿ ಆರಂಭವಾದಾಗ 500 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿತ್ತು. ಪ್ರಸ್ತುತ ಕಾಮಗಾರಿ ವೆಚ್ಚವನ್ನು 1020 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ 14 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿರುವ ಯಡಿಯೂರಪ್ಪ ಕೇಂದ್ರದ ಮೂವರು ಪ್ರಭಾವಿ ವರಿಷ್ಠರಿಗೂ ಹಣ ನೀಡಿದ್ದಾರೆ' ಎಂದಿದ್ದಾರೆ ಎಚ್ ಡಿ ಕೆ.
'ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಈ ಕುರಿತು ಆಳವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಾನೇ ಆ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Comments
ಯಡಿಯೂರಪ್ಪ ರಾಜೀನಾಮೆ ಲೋಕಾಯುಕ್ತ ಮೈಸೂರು illegal mining hd kumaraswamy yediyurappa resignation chikmagalur
English summary
In Bhadra Upper irrigation project Karnataka ex Chief Minister B.S. Yeddyurappa the case has given ill gotten money to BJP High Command also claimed HD Kumaraswamy.
Story first published: Tuesday, August 16, 2011, 11:29 [IST]