Get Updates
Get notified of breaking news, exclusive insights, and must-see stories!

65ನೇ ಸ್ವಾತಂತ್ರ್ಯ: ಪ್ರಧಾನಿ ಭಾಷಣದ ಸಾರಾಂಶ

ನವದೆಹಲಿ, ಆ 15: ಒಂದೆಡೆ ನಾಳೆಯಿಂದ ಅಮರಣ ಉಪವಾಸ ಸತ್ಯಾಗ್ರಹ ನಡೆಸಲು ಅಣ್ಣಾ ಮುಂದಾಗಿದ್ದಾರೆ. ಇನ್ನೊಂದೆಡೆ ಅಣ್ಣಾ ಅವರನ್ನು ಭ್ರಷ್ಟ ಎಂದು ಕಾಂಗ್ರೆಸ್ ಜರೆಯುತ್ತಿದೆ. ಮತ್ತೊಂದೆಡೆ ಪ್ರಧಾನಿ 65ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರೀಯ ಧ್ವಜರೋಹನ ಮಾಡಿದ್ದಾರೆ. ಜೊತೆಗೆ ಸದೃಢ ಲೋಕಯುಕ್ತ ಸ್ಥಾಪಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಉದುರಿಸಿದ ಕೆಲವು ಅಣಿಮುತ್ತುಗಳು
* ಭ್ರಷ್ಟಾಚಾರ ದೇಶದ ಬೃಹತ್ ಸಮಸ್ಯೆ
* ಸದೃಢ ಲೋಕಯುಕ್ತ ಸ್ಥಾಪಿಸುವ ಅಗತ್ಯ
* ಭ್ರಷ್ಟಾಚಾರದ ವಿರುದ್ಧ ಯಾವುದೇ ಸರಕಾರವು ಮ್ಯಾಜಿಕ್ ದಂಡ ಹೊಂದಿಲ್ಲ.

* ಮುಷ್ಕರ ಮತ್ತು ಉಪವಾಸ ಸತ್ಯಾಗ್ರಹದಿಂದ ಪ್ರಯೋಜನವಿಲ್ಲ.
* ಭ್ರಷ್ಟಾಚಾರ ನಿರ್ಮುಲನೆ ಮಾಡಲು ನ್ಯಾಯವಿತರಣೆ ವ್ಯವಸ್ಥೆ ಸುಧಾರಿಸಬೇಕಿದೆ.
* ಭ್ರಷ್ಟಾಚಾರದ ವಿರುದ್ಧ ಸರಕಾರವು ಸೂಕ್ತ ಕ್ರಮಕೈಗೊಳ್ಳುತ್ತಿದೆ.

* ನಮಗೆ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ
* ಶೀಘ್ರದಲ್ಲಿ ಆಹಾರ ಭದ್ರತಾ ಶಾಸನವನ್ನು ಹೊರತರಲಿದ್ದೇವೆ
* ದೇಶಕ್ಕೆ ದಾಖಲೆ ಮಟ್ಟದ ಆಹಾರ ಧಾನ್ಯಗಳನ್ನು ಒದಗಿಸುವ ರೈತರಿಗೆ ಅಭಿನಂದನೆ

* ಸಾಮುದಾಯಿಕ ಸಾಮರಸ್ಯ ಸ್ಥಾಪನೆ ಮಾಡಿದ್ದೇವೆ
* ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಆರೋಗ್ಯಕ್ಕೆ ಒತ್ತು
* ಕೆಲವರು ಮಾಡುವ ಗೊಂದಲಗಳು ದೇಶದ ಪ್ರಗತಿಯ ಹಿನ್ನಡೆಗೆ ಕಾರಣವಾಗಿವೆ.

* ಕೊಳಚೆ ಮುಕ್ತ ಮಾಡಿ ಸ್ಲಂ ನಿವಾಸಿಗಳಿಗೆ ಶುದ್ಧ ಮನೆ ನೀಡುವ ಭರವಸೆ
* ಅಭಿವೃದ್ಧಿ ಮಂತ್ರ ಅಸಮಾನತೆಗೆ ಕಾರಣವಾಗಬಾರದು
* ಭಯೋತ್ಪಾದನೆ, ನಕ್ಸಲಿಸಂ ವಿರುದ್ಧ ಸಮರ್ಪಕ ಕ್ರಮಕೈಗೊಳ್ಳುತ್ತಿದ್ದೇವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+