ನಕಲಿ ನಿರ್ದೇಶಕನ ಜೇಬಲ್ಲಿತ್ತು 150 ಯುವತಿಯರ ಚಿತ್ರ

ಕುಕ್ಕೆ ಸುಬ್ರಮಣ್ಯಕ್ಕೆ ಬಂದ ನಿರ್ದೇಶಕ ಖಾಸಗಿ ಲಾಡ್ಜ್ ನಲ್ಲಿ ರೂಮ್ ಮಾಡಿದ್ದಾನೆ, ಆತನ ಜೊತೆಗೆ ಒಬ್ಬ ಯುವತಿ ಕೂಡಾ ಇದ್ದಳು. ಆದರೆ, ಈತನ ನಡೆ ನುಡಿ ನೋಡಿದರೆ ಇದು ಅಂತದ್ದೇ ಕೇಸ್ ಎಂದು ಸಂಶಯಿಸಿದ ಸ್ಥಳೀಯರು ಹಿಂದೂ ಜಾಗರಣ ವೇದಿಕೆಗೆ ಸುಳಿವು ನೀಡಿದ್ದಾರೆ.
ನಿರ್ದೇಶಕನ ಚಲನವಲನಗಳನ್ನು ಗಮನಿಸಲು ಸ್ಥಳೀಯ ಕಲಾವಿದ ಯತೀಶ್ ಎಂಬುವನಿಗೆ ಕೆಲಸ ವಹಿಸಿದ್ದಾರೆ. ಲಾಡ್ಜ್ ಹತ್ತಿರ ಹೊಂಚು ಹಾಕಿಕೊಂಡು ಕಾದಿದ್ದ ಯತೀಶ್ ಆ ನಿರ್ದೇಶಕನನ್ನು ನೋಡಿದ ತಕ್ಷಣವೇ ಗುರುತಿಸಿದ್ದಾನೆ.
ಓವರ್ ಟು ಪೊಲೀಸ್ ಸ್ಟೇಷನ್: ನಿರ್ದೇಶಕನ ಸೋಗಿನಲ್ಲಿ ಮಜಾ ಉಡಾಯಿಸುತ್ತಿದ್ದವನ ಹೆಸರು ಲತೀಫ್, ಇಲ್ಲೆ ಹತ್ತಿರದ ನೆಲ್ಯಾಡಿಯವನು, ಶೂಟಿಂಗ್ ಯೂನಿಟ್ ಗೆ ಫುಡ್ ಸಪ್ಲೈ ಮಾಡುತ್ತಿದ್ದ.
ಆತನನ್ನು ವಿಚಾರಿಸಿದ ಮೇಲೆ ಪೂರ್ವ ವಿವರವನ್ನು ಬಾಯಿ ಬಿಟ್ಟಿದ್ದಾನೆ. ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪೇಪರ್ ಮಾರುತ್ತಿದ್ದನಂತೆ ಆಮೇಲೆ ಕೆಲಕಾಲ ಆಟೋರಿಕ್ಷಾ ಓಡಿಸಿದ್ದಾನೆ. ಆತನ ಜೀವನ ಚಕ್ರ ಓಡದಿದ್ದಾಗ, ಅವರಿವರ ಸಹಾಯ ಬೇಡಿ ಗಾಂಧಿನಗರದ ಗೀಳು ಅಂಟಿಸಿಕೊಂಡಿದ್ದಾನೆ.
ಆತನ ಬಳಿ ಏನಿಲ್ಲ ಅಂದರೂ 150ಕ್ಕೂ ಹೆಚ್ಚು ಹುಡುಗಿಯರ ಫೋಟೋಗಳು ಇದ್ದವು. ಕೇಸು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಠಾಣಾಧಿಕಾರಿ ಹೇಳಿದರು. ಈತನ ಜೊತೆ ಬಂದಿದ್ದ ಯುವತಿಯರನ್ನು ವಿಚಾರಿಸಿ, ಬುದ್ಧಿವಾದ ಹೇಳಿ ಕಳಿಸಲಾಗಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಈ ರೀತಿ ಕಾಮಕೇಳಿ ಅಡ್ಡಾಗಳಾಗಿ ಮಾಡುತ್ತಿರುವ ಜಾಲದ ಬಗ್ಗೆ ಹಿಂದೂ ಜಾಗರಣ ವೇದಿಕೆ ಆತಂಕ ವ್ಯಕ್ತಪಡಿಸಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications