ಕುಂಬಳಗೋಡಿನಲ್ಲಿ ಆನೆಯ ಆಕ್ರೋಶಕ್ಕೆ ಓರ್ವ ಬಲಿ
ಬೆಂಗಳೂರು,
ಆ. 9 : ಮೈಸೂರಿನಲ್ಲಿ ನಡೆದ ಘಟನೆಯ ಮಾದರಿಯಲ್ಲೇ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಕುಂಬಳಗೋಡಿನ ಕೆಂಚನಪಾಳ್ಯದಲ್ಲಿ ಓರ್ವನನ್ನು ಕಾಡಿನಿಂದ ದಾರಿ ತಪ್ಪಿ ಬಂದಿದ್ದ ಆನೆಯೊಂದು ಕೊಂದು ಹಾಕಿದ ಘಟನೆ ಮಂಗಳವಾರ ಜರುಗಿದೆ. id="toptextpromo">ಮರಿಯಪ್ಪ
(40) ಎಂಬುವವರು ಆನೆಯ ಆಕ್ರೋಶಕ್ಕೆ ಬಲಿಯಾದವರು. ಬೆಳಿಗ್ಗೆ 9 ಗಂಟೆಗೆ ಬೈಕ್ ಮೇಲೆ ಕಚೇರಿಗೆ ಮರಿಯಪ್ಪ ತೆರಳುತ್ತಿದ್ದಾಗ ಆನೆ ದಾಳಿ ಮಾಡಿ ಅವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ. ಪೊಲೀಸರು ಈಗ ಆನೆಯ ಹುಡುಕಾಟದಲ್ಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜನತೆಯ
ಅಕ್ರೋಶ
:
ಮೈಸೂರಿನಲ್ಲಿ
ಸತ್ತಿದ್ದ
ರೇಣುಕಾಪ್ರಸಾದ್
ಅವರಿಗೆ
ಸರಕಾರ
5
ಲಕ್ಷ
ರು.
ಘೋಷಿಸಿತ್ತು.
ಆದರೆ,
ಮರಿಯಪ್ಪನವರಿಗೆ
ಕೇವಲ
2
ಲಕ್ಷ
ರು.
ಘೋಷಿಸಲಾಗಿದೆ.
ಎರಡು
ಘಟನೆಗಳು
ಒಂದೇ
ರೀತಿಯವಾಗಿದ್ದರೂ
ಏಕೀ
ತಾರತಮ್ಯ
ಎಂದು
ಜನರು
ಆಕ್ರೋಶ
ವ್ಯಕ್ತಪಡಿಸಿದರು.












Click it and Unblock the Notifications