ಮತ್ತೆ ಠುಸ್ ಆದ ಜನಾರ್ದನ ಜನಾರ್ದನ ರೆಡ್ದಿ ಬಾಂಬ್

ಶನಿವಾರ ನಗರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಸಿಕ್ಕಿಲ್ಲ. ವರದಿ ಅಧ್ಯಯನ ನಡೆಸಲು ಕಾಲಾವಕಾಶ ಬೇಕಿದೆ. ಮಂಗಳವಾರ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಆದರೆ, ಹಗರಣಗಳ ಸಿಡಿ ಬಾಂಬ್ ಮೂಲಕ ವರ್ಲ್ಡ್ ಫೇಮಸ್ ಆದ ರೆಡ್ಡಿ ಸಾಹೇಬ್ರು ಮತ್ತೆ ಕೂಡಾ ಅದೇ ರೀತಿ ಇಲಿ ಹಿಡಿದು ಹುಲಿ ಸಿಕ್ಕಿದೆ ಎಂದು ತೋರಿಸುತ್ತಾರೆ ಎಂಬ ಕೂಗು ಎದ್ದಿದೆ. ಲೋಕಾಯುಕ್ತ ವರದಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿರುವ ರೆಡ್ಡಿ ಸೋದರರ ಪರವಾಗಿ ಶ್ರೀರಾಮುಲು ಲೋಕಾಯುಕ್ತರನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ.












Click it and Unblock the Notifications