ಗಣಿ ವರದಿ ಸಮ್ಮುಖದಲ್ಲಿ ಗುರುವಾರ ಬೆಳಗ್ಗೆಯ ತಾಜಾ ಸುದ್ದಿ

ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಯಡಿಯೂರಪ್ಪ ಅವರು ಬೆಳಗ್ಗೆ 10 ಗಂಟೆಗೆ ಎಲ್ಲ ಸಚಿವರು ಮತ್ತು ಶಾಸಕರ ಸಭೆ ಕರೆದಿದ್ದಾರೆ. ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ನೀಡಿರುವ ಯಡಿಯೂರಪ್ಪ ಅವರು ಕರೆದಿರುವ ಸಭೆ ನಿರ್ಣಾಯಕವಾಗಲಿದೆ.
ಇದೇ ವೇಳೆ ಅತ್ತ ದೆಹಲಿಯಲ್ಲಿ ಯಡಿಯೂರಪ್ಪ ರಾಜೀನಾಮೆ ವಿಷಯ ಕುರಿತು ಚರ್ಚಿಸಲು 9.30ಕ್ಕೆ ಹೈಕಮಾಂಡ್ ಸಭೆ ಸೇರಲಿದೆ.












Click it and Unblock the Notifications