ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಾರು ಇದ್ರು ಹೋದ್ರೂ ನನಗೆ ಚಿಂತೆ ಇಲ್ಲ; ಸಂತೋಷ್ ಹೆಗ್ಡೆ
ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಯಡಿಯೂರಪ್ಪನವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಯಾರು ಇದ್ರೂ ಹೋದ್ರೂ ನನಗೇನು ಆಗಬೇಕಿಲ್ಲ ಎಂದು ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಪ್ಪ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರಾಜ್ಯಪಾಲರಿಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. (ದಟ್ಸ್ಕನ್ನಡ ವಾರ್ತೆ)
Comments
ಸಂತೋಷ್ ಹೆಗ್ಡೆ ಯಡಿಯೂರಪ್ಪ ರಾಜೀನಾಮೆ ಲೋಕಾಯುಕ್ತ ಅಕ್ರಮ ಗಣಿಗಾರಿಕೆ lokayukta santosh hegde yediyurappa illegal mining resignation
English summary
Lokayukta Santosh Hegde reacted about Chief Minister BS Yeddyurappa's resignation. He said I'm not interesting in politics. I Don't bother about who's resignation.
Story first published: Thursday, July 28, 2011, 18:33 [IST]